ಅಡಿಕೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದ ಆಗಸ್ಟ್ ಮಳೆ| ಕಣ್ಣೆದುರೇ ಉದುರುತ್ತಿರುವ ಅರೆಬೆಳೆದ ಅಡಿಕೆ
ಸಮಗ್ರ ನ್ಯೂಸ್: ಆಗಸ್ಟ್ ಮೊದಲ ವಾರದಲ್ಲೇ ಸುರಿಯುತ್ತಿರುವ ಮಳೆಯ ಲಯ ಅಡಿಕೆ ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ. ಮಳೆಯ ತೀವ್ರತೆಯೊಂದಿಗೆ ಎಲೆಚುಕ್ಕಿ ಸೇರಿದಂತೆ ವಿವಿಧ ರೋಗಗಳ ವಿರುದ್ಧ ತೋಟಗಳಲ್ಲಿ ಔಷಧ ಸಿಂಪಡಣೆ ನಡೆಸುತ್ತಿದ್ದ ಬೆಳೆಗಾರರಿಗೆ ಇದೀಗ ಮತ್ತೊಂದು ಸವಾಲು ಎದುರಾಗಿದೆ. ಭಾರಿ ಮಳೆಯ ಪರಿಣಾಮ ಅಡಿಕೆ ಕಾಯಿಗಳು ಕೆಂಪು ಬಣ್ಣಕ್ಕೆ ತಿರುಗಿ ಉದುರಲಾರಂಭಿಸಿದ್ದು, ಇದರ ಜತೆಗೆ ಕೊಳೆರೋಗದ ಭೀತಿಯೂ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ವಿವಿಧೆಡೆ ಹಳದಿ ರೋಗದ ಬಾಧೆಯಿಂದ ಅಡಿಕೆ […]
ಅಡಿಕೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದ ಆಗಸ್ಟ್ ಮಳೆ| ಕಣ್ಣೆದುರೇ ಉದುರುತ್ತಿರುವ ಅರೆಬೆಳೆದ ಅಡಿಕೆ Read More »










