ಮುಂಬೈನಲ್ಲಿ ಪ್ರದರ್ಶನ ಕಾಣಲಿದೆ ಕರಾವಳಿಯ ‘ಅಂಬೆ’| ನಾಟಕ ಪ್ರದರ್ಶನಕ್ಕಾಗಿ ಮುಂಬೈಗೆ ಹೊರಟ ನಮ ತುಳುವೆರ್ ಮುದ್ರಾಡಿ ತಂಡ
ಸಮಗ್ರ ನ್ಯೂಸ್: ಬೆಳಗಾವಿಯ ಡಾ. ಸರಜೂ ಕಾಟ್ಕರ್ ರವರ ರಚನೆಯ ಅಂಬೆ ಎಂಬ ಕನ್ನಡ ನಾಟಕ ಮುಂಬೈನಲ್ಲಿ ಪ್ರದರ್ಶನ ಕಾಣಲಿದೆ. ‘ನಮ ತುಳುವೆರ್’ ಕಲಾ ಸಂಘಟನೆ (ರಿ.) ನಾಟ್ಕದೂರು, ಮುದ್ರಾಡಿಯ ತಂಡ ಪ್ರಸ್ತುತ ಪಡಿಸಿದ್ದು ಈ ನಾಟಕವನ್ನು ನಿನಾಸಂ ಪದವೀದರ ಮತ್ತು ಕರ್ನಾಟಕದ ಅನೇಕ ರಂಗ ತಂಡಗಳಿಗೆ ನಾಟಕ ನಿರ್ದೇಶಿಸಿದ ನಾಡಿನ ಪ್ರಮುಖ ಯುವ ನಿರ್ದೇಶಕರಲ್ಲಿ ಒಬ್ಬರಾದ ಸಾಲಿಯಾನ್ ಉಮೇಶ್ ನಾರಾಯಣರವರು ನಿರ್ದೇಶಿಸಿದ್ದಾರೆ. ತಂಡದ ಸಂಚಾಲಕರಾಗಿ ಮತ್ತು ನಾಟ್ಕ ಮುದ್ರಾಡಿಯ ಅಧ್ಯಕ್ಷರೂ ಆಗಿರುವ ಸುಕುಮಾರ್ ಮೋಹನ್ ರವರು […]