December 2022

ಶಿರಾಡಿಯಲ್ಲಿ ಒಂಟಿಸಲಗ ದಾಳಿ| ತಂದೆ ಸಾವು; ಮಗ ಗಂಭೀರ

ಸಮಗ್ರ ನ್ಯೂಸ್: ಒಂಟಿ ಸಲಗವೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ಶಿರಾಡಿಯಲ್ಲಿ ನಡೆದಿದೆ. ಇಲ್ಲಿನ ಗುಂಡ್ಯ ಹೊಳೆ ಬದಿಗೆ ತೆರಳಿದವರ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿದ್ದು ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ. ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿಗಳಾದ ತಿಮ್ಮಪ್ಪ ( 45) ಮತ್ತು ಅವರ ಪುತ್ರ ಶರಣ್ (18) ಶನಿವಾರದಂದು ಗುಂಡ್ಯ ಹೊಳೆ ಬದಿಗೆ ತೆರಳಿದ್ದರು. ಈ ವೇಳೆ ಕಾಡಿನಿಂದ ಹೊಳೆಯತ್ತ ಆಗಮಿಸಿದ್ದ […]

ಶಿರಾಡಿಯಲ್ಲಿ ಒಂಟಿಸಲಗ ದಾಳಿ| ತಂದೆ ಸಾವು; ಮಗ ಗಂಭೀರ Read More »

ಬಿಗ್ ಬಾಸ್ ಸೀಸನ್ 9 | ತುಳುನಾಡ ಕುವರ ರೂಪೇಶ್ ಶೆಟ್ಟಿ ವಿನ್ನರ್

ಸಮಗ್ರ ನ್ಯೂಸ್: ಖ್ಯಾತ ಕಿರುತೆರೆ ಕಾರ್ಯಕ್ರಮ ಬಿಗ್‌ಬಾಸ್‌ 9 ನೇ ಸೀಸನ್‌ ಗೆ ಅಧಿಕೃತ ತೆರೆ ಬಿದ್ದಿದ್ದು, ಕರಾವಳಿ ಮೂಲದ ನಟ ರೂಪೇಶ್‌ ಶೆಟ್ಟಿ ಅವರು ವಿಜಯಿಯಾಗಿದ್ದಾರೆ. ಹಲವು ತುಳು ಚಲನಚಿತ್ರಗಳಲ್ಲಿ ನಟಿಸಿರುವ ರೂಪೇಶ್‌ ಶೆಟ್ಟಿ, ಕನ್ನಡದ ಇನ್ನೋರ್ವ ನಟ ರಾಕೇಶ್‌ ಅಡಿಗ ಅವರನ್ನು ಹಿಂದೆ ತಳ್ಳಿ ಬಿಗ್‌ ಬಾಸ್‌ ವಿನ್ನರ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ 9 | ತುಳುನಾಡ ಕುವರ ರೂಪೇಶ್ ಶೆಟ್ಟಿ ವಿನ್ನರ್ Read More »

”ತೆಂಗಿನಮರವನ್ನೂ ಹತ್ತುವೆ, ಸಮುದ್ರವನ್ನೂ ಈಜುವೆ” | ಟೀಕಾಕಾರರ ಕಿವಿಹಿಂಡಿದ ಸಚಿವ ಎಸ್.ಅಂಗಾರ

ಸಮಗ್ರ ನ್ಯೂಸ್: ‘ನನ್ನ ಬಗ್ಗೆ ಯಾರೂ ಕೇವಲವಾಗಿ ಮಾತನಾಡಬೇಕಿಲ್ಲ. ನಾನು ರಾಜಕೀಯ ಹೊರತಾಗಿಯೂ ಜನಸಾಮಾನ್ಯನಂತೆ ಕೆಲಸದಲ್ಲಿ ತೊಡಗಿಕೊಳ್ಳಲು ಹೇಸುವವನಲ್ಲ, ನಾನು ಈಗಲೂ ತೆಂಗಿನಮರ ಏರಬಲ್ಲೆ, ಸಮುದ್ರಕ್ಕೆ ತಳ್ಳಿದರೂ ಈಜಿ ದಡ ಸೇರುವೆ’ ಎಂದು ಬಂದರು, ಹಾಗೂ‌ ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದರು. ಅವರು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದಲ್ಲಿ ಮಾತನಾಡುತ್ತಾ, ‘ಸಚಿವನಾಗಿ ನಾನು ಕಾರ್ಯಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ, ಮುಂದೆಯೂ ಮಾಡಬಲ್ಲೆ, ನನ್ನನ್ನು ಯಾರೂ ಕೇವಲವೆಂದು ಭಾವಿಸಬಾರದು, ರಾಜಕೀಯ ಹೊರತಾಗಿಯೂ

”ತೆಂಗಿನಮರವನ್ನೂ ಹತ್ತುವೆ, ಸಮುದ್ರವನ್ನೂ ಈಜುವೆ” | ಟೀಕಾಕಾರರ ಕಿವಿಹಿಂಡಿದ ಸಚಿವ ಎಸ್.ಅಂಗಾರ Read More »

ಅಮಿತ್ ಶಾ ‘ಜನಸಂಕಲ್ಪ ಸಮಾವೇಶ’ ದಲ್ಲಿ ಜನರಿಗೆ ಹಣ ಹಂಚಿತೇ ಬಿಜೆಪಿ? ಟ್ವಿಟರ್ ನಲ್ಲಿ ಆರೋಪಿಸಿದ ಕಾಂಗ್ರೆಸ್

ಸಮಗ್ರ ನ್ಯೂಸ್: ಮಂಡ್ಯ ಜಿಲ್ಲೆಯಲ್ಲಿ ಇಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ‘ಜನ ಸಂಕಲ್ಪ ಸಮಾವೇಶ’ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಬಿಜೆಪಿ ಮುಖಂಡರು ಹಣ ಹಂಚಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತ ವಿಡಿಯೋ ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ”ಹಿಂದಿನ ಜನಸಂಕಟ ಯಾತ್ರೆಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ ಈಗ ಅಮಿತ್ ಶಾ ಎದುರು ಮಾನ ಉಳಿಸಿಕೊಳ್ಳಲು ಕುರ್ಚಿಗಳಿಗಷ್ಟೇ ಅಲ್ಲ ಕುರ್ಚಿ ಮೇಲೆ ಕೂರುವವರಿಗೂ ಹಣ ಕೊಟ್ಟು

ಅಮಿತ್ ಶಾ ‘ಜನಸಂಕಲ್ಪ ಸಮಾವೇಶ’ ದಲ್ಲಿ ಜನರಿಗೆ ಹಣ ಹಂಚಿತೇ ಬಿಜೆಪಿ? ಟ್ವಿಟರ್ ನಲ್ಲಿ ಆರೋಪಿಸಿದ ಕಾಂಗ್ರೆಸ್ Read More »

ಅಮೂಲ್ ಮತ್ತು ನಂದಿನಿ ಸಂಸ್ಥೆಗಳ ಮಿಲನಕ್ಕೆ ಆಕ್ರೋಶ| ‘ಸೇವ್ ನಂದಿನಿ’ ಅಭಿಯಾನ ಶುರು ಮಾಡಿದ ಕನ್ನಡಿಗರು| ಅಣ್ಣಾವ್ರ ಜಾಹೀರಾತು ವಿಡಿಯೋ ವೈರಲ್

ಸಮಗ್ರ ನ್ಯೂಸ್: ಅಮೂಲ್ ಹಾಗೂ ನಂದಿನಿ ಸಂಸ್ಥೆಗಳು ಒಗ್ಗೂಡಿದರೆ ಪ್ರತಿ ಹಳ್ಳಿಯಲ್ಲಿ ಹಾಲಿನ ಡೈರಿಗಳನ್ನು ಸ್ಥಾಪನೆ ಮಾಡಬಹುದು ಎಂದು ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಹೇಳಿದ್ದಾರೆ. ಆದರೆ ಇದಕ್ಕೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕನ್ನಡಿಗರು ‘ಸೇವ್ ನಂದಿನಿ’ ಎನ್ನುವ ಅಭಿಯಾನ ಶುರು ಮಾಡಿದ್ದಾರೆ. ಇಂತಹ ಹೊತ್ತಲ್ಲೇ ಅಣ್ಣಾವ್ರು ಕಾಣಿಸಿಕೊಂಡಿದ್ದ ನಂದಿನಿ ಹಾಲಿನ ಜಾಹೀರಾತು ವಿಡಿಯೋ ವೈರಲ್ ಆಗಿದೆ. ಯಾವುದೇ ಉತ್ಪನ್ನ ತಯಾರಕರು ತಮ್ಮ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಜಾಹೀರಾತುಗಳ ಮೊರೆ ಹೋಗುತ್ತಾರೆ. ಗ್ರಾಹಕರನ್ನು ಸೆಳೆಯಲು

ಅಮೂಲ್ ಮತ್ತು ನಂದಿನಿ ಸಂಸ್ಥೆಗಳ ಮಿಲನಕ್ಕೆ ಆಕ್ರೋಶ| ‘ಸೇವ್ ನಂದಿನಿ’ ಅಭಿಯಾನ ಶುರು ಮಾಡಿದ ಕನ್ನಡಿಗರು| ಅಣ್ಣಾವ್ರ ಜಾಹೀರಾತು ವಿಡಿಯೋ ವೈರಲ್ Read More »

ವರ್ಷಾಂತ್ಯಕ್ಕೆ ಸಾರ್ವಕಾಲಿಕ ದಾಖಲೆ ಬರೆದ ಟೀಂ ಇಂಡಿಯಾ| ಗರಿಷ್ಠ ಪಂದ್ಯ ಗೆದ್ದು ನಂ.1 ಪಟ್ಟಕ್ಕೇರಿದ ರೋಹಿತ್ ಪಡೆ

ಸಮಗ್ರ ನ್ಯೂಸ್: 2022ನೇ ವರ್ಷಾಂತ್ಯಕ್ಕೆ ಭಾರತ ಕ್ರಿಕೆಟ್​ ತಂಡ ಕ್ರಿಕೆಟ್​ ಕ್ಷೇತ್ರದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಇದುವರೆಗೆ ಯಾವುದೇ ತಂಡದ ಮಾಡದ ಗೆಲುವಿನ ಸಾಧನೆಯಾಗಿದ್ದು, ವಿಶ್ವದ ನಂಬರ್​ ಒನ್​ ತಂಡ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸುಮಾರು ಏಳು ನಾಯಕರ ಮುಂದಾಳತ್ವದಲ್ಲಿ ಆಡಿರುವ ಭಾರತ ತಂಡ ಚರಿತ್ರೆ ಸೃಷ್ಟಿಸಿದೆ. 2022ರ ಅಂತ್ಯಕ್ಕೆ ಭಾರತ ತಂಡ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ 46 ಪಂದ್ಯಗಳಲ್ಲಿ ಜಯ ಗಳಿಸಿದೆ. ರೋಹಿತ್​ ಶರ್ಮ ಕಾಯಂ ನಾಯಕತ್ವದ ಟೀಮ್ ಇಂಡಿಯಾ ವರ್ಷಾಂತ್ಯಕ್ಕೆ ಗರಿಷ್ಠ ಪಂದ್ಯಗಳನ್ನು

ವರ್ಷಾಂತ್ಯಕ್ಕೆ ಸಾರ್ವಕಾಲಿಕ ದಾಖಲೆ ಬರೆದ ಟೀಂ ಇಂಡಿಯಾ| ಗರಿಷ್ಠ ಪಂದ್ಯ ಗೆದ್ದು ನಂ.1 ಪಟ್ಟಕ್ಕೇರಿದ ರೋಹಿತ್ ಪಡೆ Read More »

ವರ್ಷಾಂತ್ಯದಲ್ಲಿ ದೇಶಾದ್ಯಂತ ಯುಪಿಐ ಸರ್ವರ್ ಡೌನ್| ಗೂಗಲ್, ಫೋನ್ ಪೇ, ಪೇಟಿಎಂ ಇಲ್ಲದೆ ಪರದಾಟ

ಸಮಗ್ರ ನ್ಯೂಸ್: ದೇಶಾದ್ಯಂತ ಒಂದು ಗಂಟೆಯಿಂದ ಯುಪಿಐ ವಹಿವಾಟು ಸ್ಥಗಿತಗೊಂಡು ಬಳಕೆದಾರರಿಗೆ ತೊಂದರೆಯಾಗಿದೆ.ಸಾವಿರಾರು ಬಳಕೆದಾರರು ತಮಗೆ ಆದ ತೊಂದರೆಯ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಯುಪಿಐ ಏಕೆ ಕೆಲಸ ಮಾಡುತ್ತಿಲ್ಲ, ಅದು ಸ್ಥಗಿತಗೊಂಡು ಒಂದು ಗಂಟೆಯಾಗಿದೆ ಎಂದು ಬಳಕೆದಾರರು ದೂರಿದ್ದಾರೆ. ಎಲ್ಲಾ ಅಪ್ಲಿಕೇಶನ್ ಗಳಲ್ಲಿ ಯುಪಿಐ ಡೌನ್ ಆಗಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೊದಲಾದ ಅಪ್ಲಿಕೇಶನ್ ಗಳಲ್ಲಿ ಯುಪಿಐ ಡೌನ್ ಆಗಿದೆ ಎಂದು ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ಯುಪಿಐ ಸರ್ವರ್ ಡೌನ್ ಆಗಿದೆ

ವರ್ಷಾಂತ್ಯದಲ್ಲಿ ದೇಶಾದ್ಯಂತ ಯುಪಿಐ ಸರ್ವರ್ ಡೌನ್| ಗೂಗಲ್, ಫೋನ್ ಪೇ, ಪೇಟಿಎಂ ಇಲ್ಲದೆ ಪರದಾಟ Read More »

ಕಾಸರಗೋಡು: ಬಸ್ ಡಿಕ್ಕಿ ಹೊಡೆದು ಮಗು ಸಾವು

ಸಮಗ್ರ ನ್ಯೂಸ್: ನಡೆದುಕೊಂಡು ಹೋಗುತ್ತಿದ್ದ ತಾಯಿ ಜೊತೆ ಇದ್ದ ಮಗುವಿಗೆ ಖಾಸಗಿ ಬಸ್ಸು ಬಡಿದು ಮಗು ಮೃತಪಟ್ಟ ದುರಂತ ಘಟನೆ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ನಡೆದಿದೆ. ಸೀತಾಂಗೋಳಿಯ ನಿವಾಸಿ ಆಶಿಕ್ ಮತ್ತು ಸುಬೈದಾ ದಂಪತಿ ಪುತ್ರ ವಾಹಿದ್(3) ಮೃತ ಮಗು. ಬಸ್ ಬಡಿಯುವಾಗ ಗಾಯಗೊಂಡು ಮಗುವಿನ ಜೊತೆಗಿದ್ದ ತಾಯಿ ಸುಬೈದಾ ಕೂಡ ಗಾಯಗೊಂಡಿದ್ದಾರೆ‌. ಮೃತ ಮಗುವಿನ ಮೃತದೇಹವನ್ನು ಕಾಸರಗೊಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರಿಸಲಾಯಿತು.

ಕಾಸರಗೋಡು: ಬಸ್ ಡಿಕ್ಕಿ ಹೊಡೆದು ಮಗು ಸಾವು Read More »

ರಾಮ ಮತ್ತು ಹನುಮಂತ ಬಿಜೆಪಿಯ ಕಾಪಿರೈಟ್ ಅಲ್ಲ| ಕೇಸರಿ ಪಾಳಯದ ಕಾಲೆಳೆದ‌ ಉಮಾಭಾರತಿ

ಸಮಗ್ರ ನ್ಯೂಸ್: ಭಗವಾನ್ ರಾಮ ಮತ್ತು ಹನುಮಂತನ ಭಕ್ತಿ ಬಿಜೆಪಿಯ ಏಕಸ್ವಾಮ್ಯವಲ್ಲ. ಇತರರು ಶ್ರೀರಾಮ ಅಥವಾ ಹನುಮಂತನ ಭಕ್ತರಾಗಿರಲು ಸಾಧ್ಯವಿಲ್ಲ ಎಂದು ಬಿಜೆಪಿಯವರು ತಪ್ಪು ಕಲ್ಪನೆ ಹೊಂದಿರಬಾರದು ಎಂದು ಬಿಜೆಪಿ ನಾಯಕಿ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಹೇಳಿದ್ದಾರೆ. ಉಮಾಭಾರತಿ ಅವರ ಈ ಹೇಳಿಕೆಯಿಂದಾಗಿ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ದೇವರುಗಳು ಯಾವುದೋ ಒಂದು ಜಾತಿ ಮತ್ತು ಧರ್ಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ರಾಮ ಮತ್ತು ಹನುಮಂತ ಬಿಜೆಪಿ ಕಾರ್ಯಕರ್ತರಿಗೆ ಸೇರಿದವರಲ್ಲ. ಭೂಮಿ ಮೇಲೆ ಮನುಷ್ಯರು ಹುಟ್ಟುವುದಕ್ಕೂ

ರಾಮ ಮತ್ತು ಹನುಮಂತ ಬಿಜೆಪಿಯ ಕಾಪಿರೈಟ್ ಅಲ್ಲ| ಕೇಸರಿ ಪಾಳಯದ ಕಾಲೆಳೆದ‌ ಉಮಾಭಾರತಿ Read More »

ಬಾಂಗ್ಲಾ ಗಡಿಯಲ್ಲಿ ಮರಿ ಹಾಕಿದ ಬಿಎಸ್ಎಫ್ ಸ್ನೀಪರ್ ನಾಯಿ| ತನಿಖೆಗೆ ಆದೇಶಿಸಿದ ಕೋರ್ಟ್

ಸಮಗ್ರ ನ್ಯೂಸ್: ಬಾಂಗ್ಲಾದೇಶದ ಗಡಿಭಾಗದಲ್ಲಿ ನಿಯೋಜಿಸಲಾಗಿದ್ದ ಸ್ನಿಫರ್​ ನಾಯಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಆದರೆ ನಿಯಮಗಳ ಪ್ರಕಾರ ಇಂತಹ ಘಟನೆ ನಡೆಯಬಾರದು. ಇದೀಗ ತನಿಖೆಗಾಗಿ ಕೋರ್ಟ್​ ಕಮಿಟಿ ಕೂಡ ರಚಿಸಲಾಗಿದೆ. ಮೇಘಾಲಯದ ಶಿಲ್ಲಾಂಗ್ ಪ್ರದೇಶದ ಬಾಂಗ್ಲಾದೇಶ ಗಡಿಯಲ್ಲಿರುವ ಬಾರ್ಡರ್ ಔಟ್‌ಪೋಸ್ಟ್‌ನಲ್ಲಿ ನಿಯೋಜಿಸಲಾಗಿದ್ದ ಬಿಎಸ್‌ಎಫ್ ಸ್ನಿಫರ್ ನಾಯಿ ಮೂರು ಮರಿಗಳಿಗೆ ಹೇಗೆ ಜನ್ಮ ನೀಡಿತು ಎಂಬುದರ ಕುರಿತು ನ್ಯಾಯಾಲಯಕ್ಕೆ ವಿಚಾರಣೆಗೆ ಆದೇಶಿಸಿದೆ. ನಿಯಮಗಳ ಪ್ರಕಾರ, ಬಿಎಸ್​ಎಫ್​ ನಾಯಿ ಹೈ-ಸೆಕ್ಯುರಿಟಿ ವಲಯದಲ್ಲಿ ಅದರ ನಿರ್ವಾಹಕರ ನಿರಂತರ ಜಾಗರೂಕತೆ ಮತ್ತು

ಬಾಂಗ್ಲಾ ಗಡಿಯಲ್ಲಿ ಮರಿ ಹಾಕಿದ ಬಿಎಸ್ಎಫ್ ಸ್ನೀಪರ್ ನಾಯಿ| ತನಿಖೆಗೆ ಆದೇಶಿಸಿದ ಕೋರ್ಟ್ Read More »