ಅನುಭವ

ಆಹ್ವಾನವಿಲ್ಲದ ಶುಭ ಸಮಾರಂಭದಲ್ಲಿ ಊಟ ಮಾಡಿದ್ರೆ ಎರಡರಿಂದ ಏಳು ವರ್ಷಗಳವರೆಗೆ ಜೈಲು…!

ಸಮಗ್ರ ನ್ಯೂಸ್: ಮದುವೆ ಸಮಾರಂಭ ಹೆಚ್ಚಾಗುತ್ತಿರುವಂತೆ ಆಹ್ವಾನವಿಲ್ಲದೆ ಮದುವೆಗಳಿಗೆ ಹೋಗಿ ಪುಕ್ಸಟ್ಟೆ ಆಹಾರ ತಿನ್ನೋರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದರೆ ಆಹ್ವಾನವಿಲ್ಲದ ಮದುವೆಯಲ್ಲಿ ಊಟ ಮಾಡೋದ್ರಿಂದ ಜೈಲು ಶಿಕ್ಷೆಯಾಗುತ್ತಂತೆ ಹೌದಾ? ಇಲ್ಲಿವರೆಗೆ ಮದ್ವೆಗೆ ಸೂಕ್ತ ಮುಹೂರ್ತವಿರಲಿಲ್ಲ. ಈ ಮಾಸದಲ್ಲಿ ಮದುವೆ ಸಮಾರಂಭಗಳು ನಡೆಯುತ್ತಿರಲಿಲ್ಲ. ಇದೀಗ ಶುಭ ಕಾರ್ಯಗಳು ಪ್ರಾರಂಭವಾಗಿವೆ. ಮದುವೆಗೆ ಬಾಕಿ ಇರುವ ತಯಾರಿಗಳೆಲ್ಲವೂ ನಡೆಯುತ್ತಿದೆ. ಗೃಹ ಪ್ರವೇಶದಿಂದ ಹಿಡಿದು ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಈಗ ಆರಂಭವಾಗಿದೆ. ನೀವು ಮದುವೆ ಅಥವಾ ಇತರ ಶುಭಾ ಸಮಾರಂಭಗಳಿಗೆ […]

ಆಹ್ವಾನವಿಲ್ಲದ ಶುಭ ಸಮಾರಂಭದಲ್ಲಿ ಊಟ ಮಾಡಿದ್ರೆ ಎರಡರಿಂದ ಏಳು ವರ್ಷಗಳವರೆಗೆ ಜೈಲು…! Read More »

“ ಒಂದು ಬೆಡ್‍ರೂಮ್ ಪ್ಲಾಟಿನ ಕಥೆ”

ಸಮಗ್ರ ನ್ಯೂಸ್: ಆತ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗ. ಕಡು ಬಡತನವಿದ್ದರೂ ಚೆನ್ನಾಗಿ ಓದಿ ಒಳ್ಳೆ ಮಾರ್ಕ್ ತೆಗೆದುಕೊಂಡು ಕಷ್ಟಪಟ್ಟು ಇಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಂಡಿದ್ದ. ತಂದೆ ಹಳ್ಳಿಯ ಸರಕಾರಿ ಶಾಲೆಯ ಮೇಷ್ಟ್ರು. ಸರಕಾರಿ ಶಾಲೆಯಲ್ಲಿ ಪ್ರಾಮಾಣಿಕವಾಗಿ ದುಡಿಯುವ ಬಡ ಮೇಷ್ಟ್ರು. ಯಾವುದಕ್ಕೂ ಯಾರೆದುರೂ ಹಲ್ಲು ಗಿಂಜಿದವರಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎಂದು ವೃತ್ತಿಯನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡಿ ಒಳ್ಳೆ ಹೆಸರುಗಳಿಸಿದ್ದರು. ಸರಕಾರಿ ಸಂಬಳದಿಂದ ಹೇಗೋ ಕುಟುಂಬ ನಿಭಾಯಿಸುತ್ತಿದ್ದರು. ಕಷ್ಟಪಟ್ಟು ತನ್ನ ದುಡಿಮೆಯ ಹಣವನ್ನು ಹೊಂದಿಸಿ ಮಗನ ಇಂಜಿನಿಯರಿಂಗ್

“ ಒಂದು ಬೆಡ್‍ರೂಮ್ ಪ್ಲಾಟಿನ ಕಥೆ” Read More »

ಹೊಸ ವರುಷ ತರಲಿ ಹರುಷ

ಸಮಗ್ರ ನ್ಯೂಸ್: ಕೋವಿಡ್-19 ಕಾರಣದಿಂದಾಗಿ 2020 ಮತ್ತು 2021 ಎರಡು ವರುಷಗಳು ನಮಗೆಲ್ಲ ಬಹಳ ನೋವು, ಸಂಕಟ ಮತ್ತು ತಳಮಳ ತರಿಸಿದ ವರುಷವಾಗಿತ್ತು. ಅದಕ್ಕೆ ಹೋಲಿಸಿದಲ್ಲಿ 2023 ಆರಂಭದಲ್ಲಿ ಆತಂಕ ಎದುರಾದರೂ ಆನಂತರದ ದಿನಗಳಲ್ಲಿ ಒಂದಷ್ಟು ನೆಮ್ಮದಿ ಮತ್ತು ಸಂತೃಪ್ತಿ ನೀಡಿದೆ ಎಂದರೂ ತಪ್ಪಾಗಲಾರದು. ಈಗ ಮತ್ತೊಂದು ವರ್ಷದ ಮಗ್ಗುಲಿಗೆ ನಾವು ಹೊಸ ಭರವಸೆ, ಆಕಾಂಕ್ಷೆ ಮತ್ತು ನಿರೀಕ್ಷೆಗಳ ಮೂಟೆ ಹೊತ್ತುಕೊಂಡು ಉತ್ಸಾಹದಿಂದ ಕಾಲಿಡಲು ಕಾಯುತ್ತಿದ್ದೇವೆ. ಮಗದೊಮ್ಮೆ ಕೊವಿಡ್ ವೈರಾಣು ಹೊಸ ರೂಪಾಂತರದೊಂದಿಗೆ ಬರುತ್ತಾನೋ ಎಂಬ ಆತಂಕ

ಹೊಸ ವರುಷ ತರಲಿ ಹರುಷ Read More »

ಹವಾಮಾನ ವರದಿ| ರಾಜ್ಯದಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಶುಕ್ರವಾರದ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಕೊಡಗು ಜಿಲ್ಲೆಯ ಮಡಿಕೇರಿ, ಭಾಗಮಂಡಲದಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ ಎಂದು ತಿಳಿಸಿದೆ. ಜೂನ್.16ರ ಇಂದು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಕೆಲವು ಭಾಗಗಳಲ್ಲಿಯೂ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು

ಹವಾಮಾನ ವರದಿ| ರಾಜ್ಯದಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷೆ Read More »

ಬಟ್ಟೆ ಮೇಲಿನ ಕಲೆಯನ್ನು ನಿಮಿಷಗಳಲ್ಲೇ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಏನಾದ್ರು ಕೆಲಸ ಮಾಡುವಾಗ ಬಟ್ಟೆಯಲ್ಲಿ ಕಲೆಗಳಾಗುವುದು ಸಾಮಾನ್ಯ. ಅವುಗಳನ್ನು ತೆಗೆಯೋದು ಹೇಗೆ ಎನ್ನುವುದೇ ಚಿಂತೆಯಾಗಿ ಹೋಗಿರುತ್ತದೆ. ಆದರೆ ಈ ಟಿಪ್ಸ್ ಮೂಲಕ ಸುಲಭವಾಗಿ ಬಟ್ಟೆಯಲ್ಲಾದ ಕಲೆಯನ್ನು ರಿಮೂವ್ ಮಾಡಬಹುದು. ನಿಂಬೆ-ಉಪ್ಪಿನ ಬಳಕೆ : ಹೆಚ್ಚಾಗಿ ಎಣ್ಣೆ ಮತ್ತು ಜಿಡ್ಡಿನ ಕಲೆಗಳನ್ನು ಸುಲಭವಾಗಿ ತೆಗೆಯಲು ನಿಂಬೆ ಮತ್ತು ಉಪ್ಪು ಸಹಾಯಕವಾಗಿದೆ. ಇದಕ್ಕಾಗಿ ನಿಂಬೆಹಣ್ಣನ್ನು ಕತ್ತರಿಸಿ ಅದಕ್ಕೆ ಉಪ್ಪು ಹಾಕಿ ಬಟ್ಟೆಯಲ್ಲಿನ ಕಲೆಯ ಮೇಲೆ ಉಜ್ಜುವುದು ಕಲೆಗಳನ್ನು ತೆಗೆದು ಹಾಕಲು ಸಹಾಯಕವಾಗುತ್ತದೆ. ಮೊಸರಿನ ಬಳಕೆ :ಬಟ್ಟೆಯ

ಬಟ್ಟೆ ಮೇಲಿನ ಕಲೆಯನ್ನು ನಿಮಿಷಗಳಲ್ಲೇ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್ Read More »

ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ‌ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

ಸಮಗ್ರ ನ್ಯೂಸ್: ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಸಂಬಂಧ ವಿರೂಪಾಕ್ಷಪ್ಪ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ಮನವಿಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅವರು ಮಂಗಳವಾರ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಕೆ.ಸುಮನ್ ಅವರು, “ಎಫ್ ಐ ಆರ್ ನಲ‌್ಲಿ ಅರ್ಜಿದಾರರ ವಿರುದ್ಧ

ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ‌ ಬಿಗ್ ರಿಲೀಫ್ ನೀಡಿದ ಹೈಕೋರ್ಟ್ Read More »

ಸುಳ್ಯ: ಕಾರಣಿಕದ ಕೊರಗಜ್ಜನ ಮತ್ತೊಂದು ಪವಾಡ| ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಬೆಂಗಳೂರಿನ ದಂಪತಿಯ ಪ್ರಾರ್ಥನೆಗೆ ಹರಸಿದ ಕೊರಂಬಡ್ಕ‌ ಸಾನಿಧ್ಯ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಕೊರಗಜ್ಜನ ಕಾರಣಿಕ ಸದಾ ಬೆಳಕಿಗೆ ಬರುತ್ತಿದ್ದು, ಇದೀಗ ಸುಳ್ಯದ ಕೊರಂಬಡ್ಕ‌ ದೈವ ಸಾನಿಧ್ಯದಲ್ಲಿ ಮತ್ತೊಂದು ಆಶ್ಚರ್ಯಕರ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಸುಳ್ಯಕ್ಕೆ ಬಂದ ದಂಪತಿಯ ಕಷ್ಟದ ಕಣ್ಣೀರ ಒರೆಸಿ ಕಾರಣಿಕ ದೈವ ಕೊರಂಬಡ್ಕದ ಸ್ವಾಮಿ ಕೊರಗಜ್ಜ‌ ಕೈ ಹಿಡಿದಿದ್ದು, ಅಜ್ಜನ ಮತ್ತೊಂದು ಪವಾಡ ಬೆಳಕಿಗೆ ಬಂದಿದೆ. ಕೊರಂಬಡ್ಕ ಕೊರಗಜ್ಜ‌ ಸಾನಿಧ್ಯ ಬೆಂಗಳೂರು ಮೂಲದ ವ್ಯಕ್ತಿ ವಿನಯ ಎಂಬಾತ ಕಳೆದ ಮೂರು ವರ್ಷದ ಹಿಂದೆ ಸುಳ್ಯದ ವ್ಯಕ್ತಿಯೊಬ್ಬರ ಬಳಿಯಿಂದ ಖರೀದಿಸಿದ್ದರು. ಕಾರನ್ನು ಖರೀದಿಸುವ

ಸುಳ್ಯ: ಕಾರಣಿಕದ ಕೊರಗಜ್ಜನ ಮತ್ತೊಂದು ಪವಾಡ| ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಬೆಂಗಳೂರಿನ ದಂಪತಿಯ ಪ್ರಾರ್ಥನೆಗೆ ಹರಸಿದ ಕೊರಂಬಡ್ಕ‌ ಸಾನಿಧ್ಯ Read More »

ಮುಂದಿನ ಆರು ವರ್ಷದಲ್ಲಿ ಕಲಿಯುಗ ಅಂತ್ಯ| ಭಯಾನಕ ಭವಿಷ್ಯ ಆ ಜ್ಯೋತಿಷಿ!!

ಸಮಗ್ರ ನ್ಯೂಸ್: ಮುಂದಿನ 6 ವರ್ಷದಲ್ಲಿ ಕಲಿಯುಗ ಅಂತ್ಯವಾಗಲಿದೆ ಎಂದು ಚಿಕ್ಕಮಗಳೂರಿನಲ್ಲಿ ಬ್ರಹ್ಮಾಂಡ ಗುರೂಜಿ ಭಯಂಕರ ಭವಿಷ್ಯ ನುಡಿದಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಜನಜಾಗೃತಿ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಮನುಷ್ಯ ಸಾಯುತ್ತಾನೆ ಎಂದರ್ಥವಲ್ಲ. ಸಂಧಿಕಾಲದಲ್ಲಿ ಸತ್ಯಯುಗ ಆರಂಭಗೊಳ್ಳಲಿದೆ ಎಂದಿದ್ದಾರೆ. ದೇಶಕ್ಕೆ ಇಬ್ಬರು ಪ್ರದಾನಿ, ರಾಷ್ಟ್ರಪತಿಗಳು ಇರಲಿದ್ದಾರೆ ಎಂದರು. ಶಾಸನದ ಪ್ರಕಾರ ಇನ್ನು ಆರು ವರ್ಷದಲ್ಲಿ ಕಲಿಯುಗ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರಿಂದ ಜನರಿಗೆ ನಿಟ್ಟುಸಿರುಬಿಟ್ಟ ಹಾಗೆ ಆಗಿದೆ. ಸಂಧಿಕಾಲ ಅನ್ನೋದು 25 ವರ್ಷ ಇರುತ್ತದೆ. ಸತ್ಯಯುಗ ಶುರುವಾಗತ್ತದೆ.

ಮುಂದಿನ ಆರು ವರ್ಷದಲ್ಲಿ ಕಲಿಯುಗ ಅಂತ್ಯ| ಭಯಾನಕ ಭವಿಷ್ಯ ಆ ಜ್ಯೋತಿಷಿ!! Read More »

ಟೀಚರ್ ಸ್ಟೂಡೆಂಟ್ ನಡುವಿನ ವಿಡಿಯೋ ವೈರಲ್| ಈ ಪುಟ್ಟಣ್ಣನ ಟೀಚರ್​ ಏನು ಹೇಳಿದ್ರು ಗೊತ್ತಾ?
ವೈರಲ್ ಆದನಂತರ ಪ್ರತಿಕ್ರಿಯಿಸಿದ ಶಿಕ್ಷಕಿ

ಸಮಗ್ರ ನ್ಯೂಸ್: “ಸಾಕು ಮಾಡು ನಿನ್ನ ಹುಚ್ಚಾಟ. ಎಷ್ಟು ಸಲ ಹೇಳಿದರೂ ನೀನು ಕೇಳುವುದೇ ಇಲ್ಲವಲ್ಲ. ನನಗೆ ಕೋಪ ಬರುತ್ತಿದೆ. ನಿನ್ನೊಂದಿಗೆ ನಾನು ಮಾತನಾಡುವುದೇ ಇಲ್ಲ” ಹೀಗೆ ಟೀಚರ್ ಹೇಳಿದಾಗ ಯಾವ ಮಗುವಿಗೆ ದುಃಖವಾಗುವುದಿಲ್ಲ? ಆಗ ಮಗು ಕ್ಷಮೆ ಕೇಳದೆ ಬೇರೆ ಹಾದಿ ಇದೆಯೆ? ಕ್ಷಮೆ ಕೇಳಿದರೂ ಟೀಚರ್ ಮಣಿಯದಿದ್ದಾಗ ಏನು ಮಾಡಬೇಕು? ಏನು ಮಾಡಬೇಕೋ ಅದನ್ನೇ ಮಾಡಿ ಟೀಚರ್ ಮನಸ್ಸನ್ನು ಕರಗಿಸಿದ್ದಾನೆ ಈ ಪುಟ್ಟಣ್ಣ. ವೈರಲ್ ಆದ ಈ ಟೀಚರ್-ಸ್ಟೂಡೆಂಟ್​ ಜೋಡಿಯ ವಿಡಿಯೋ ಅನ್ನು ನಿನ್ನೆಯಷ್ಟೇ

ಟೀಚರ್ ಸ್ಟೂಡೆಂಟ್ ನಡುವಿನ ವಿಡಿಯೋ ವೈರಲ್| ಈ ಪುಟ್ಟಣ್ಣನ ಟೀಚರ್​ ಏನು ಹೇಳಿದ್ರು ಗೊತ್ತಾ?
ವೈರಲ್ ಆದನಂತರ ಪ್ರತಿಕ್ರಿಯಿಸಿದ ಶಿಕ್ಷಕಿ
Read More »

ಅವಳಿ ಮಕ್ಕಳಿಗೆ ಜನ್ಮನೀಡಿದ 19ರ ಮಹಿಳೆ| ಆದರೆ ಎರಡೂ ಮಕ್ಕಳಿಗೆ ತಂದೆಯರು ಬೇರೆಬೇರೆ!! ಹೇಗೆ ಗೊತ್ತಾ ಈ ಸೀಕ್ರೆಟ್?

ಸಮಗ್ರ ಡಿಜಿಟಲ್ ಡೆಸ್ಕ್: 19 ವರ್ಷದ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅದರೇ ಈ ಅವಳಿ ಮಕ್ಕಳಿಗೆ ತಂದೆಯಂದಿರು ಬೇರೆ ಬೇರೆ..! ಅದು ಹೇಗೆ ಎಂದು ಆಶ್ಚರ್ಯಕರವಾಗುವುದು ಸಹಜ. ಈ ಮಹಿಳೆಯ ಗರ್ಭಧಾರಣೆಯು ಒಂದು ಮಿಲಿಯನ್ ನಲ್ಲಿ ಒಂದು ಮಾತ್ರ ಇಂತಹ ಘಟನೆ ನಡೆಯುತ್ತದೆ ಎಂಬ ಮಾಹಿತಿ ವೈದ್ಯರಿಂದ ಬಹಿರಂಗವಾಗಿದೆ. ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಹೀಗೆ ಬೇರೆ ಬೇರೆ ವ್ಯಕ್ತಿಗಳಿಂದ ಒಟ್ಟಿಗೆ ಅವಳಿ ಮಕ್ಕಳು ಹುಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅವಳಿ ಮಕ್ಕಳಿಗೆ ಜನ್ಮನೀಡಿದ 19ರ ಮಹಿಳೆ| ಆದರೆ ಎರಡೂ ಮಕ್ಕಳಿಗೆ ತಂದೆಯರು ಬೇರೆಬೇರೆ!! ಹೇಗೆ ಗೊತ್ತಾ ಈ ಸೀಕ್ರೆಟ್? Read More »