ಕೇರಳ: ಕಾಸರಗೋಡಿನಲ್ಲಿ ಸಾವರ್ಕರ್ ಪ್ರಶ್ನೆ ಕೇಳಿದ ಅಧ್ಯಾಪಕನ ಅಮಾನತು
ಸಮಗ್ರ ನ್ಯೂಸ್: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಂಜೇಶ್ವರ ಉಪಜಿಲ್ಲೆಯ ಎಲ್ಪಿ ವಿದ್ಯಾರ್ಥಿಗಳಿಗಾಗಿ ಸಮಾಜ ವಿಜ್ಞಾನ ಕ್ಲಬ್ ಆಯೋಜಿಸಿದ್ದ ‘ಸ್ವಾತಂತ್ರ್ಯ ರಸಪ್ರಶ್ನೆ 2026’ ಸ್ಪರ್ಧೆಯಲ್ಲಿ ‘ಸಾವರ್ಕರ್’ ಹೆಸರು ಬಂದಿರುವುದು ಕೇರಳದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಫ್ರೀಡಂ ಕ್ವಿಜ್ನಲ್ಲಿ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ 15 ಪ್ರಶ್ನೆಗಳ ಜತೆಗೆ ನೀಡಿದ 5 ಟೈ ಬ್ರೇಕರ್ ಪ್ರಶ್ನೆಗಳಲ್ಲಿ ಕೊನೆಯದ್ದು ಸಾರ್ವರ್ಕರ್ ಕುರಿತದ್ದಾಗಿತ್ತು. ಬ್ರಿಟೀಷರ ಕೈಯಿಂದ ಅತ್ಯಂತ ಹೆಚ್ಚು ಶಿಕ್ಷೆ ಅನುಭವಿಸಿದ ಸ್ವಾಂತ್ರ್ಯಹೋರಾಟಗಾರ ಯಾರು? ಎಂದು ಪ್ರಶ್ನೆ ಕೇಳಲಾಗಿತ್ತು. ಅದರ ಉತ್ತರ ಕೀಲಿಯಲ್ಲಿ ವಿ.ಡಿ.ಸಾವರ್ಕರ್ ಎಂದು […]
ಕೇರಳ: ಕಾಸರಗೋಡಿನಲ್ಲಿ ಸಾವರ್ಕರ್ ಪ್ರಶ್ನೆ ಕೇಳಿದ ಅಧ್ಯಾಪಕನ ಅಮಾನತು Read More »










