17 ವರ್ಷ ಕಳೆದರೂ ಮರೆಯಲಾಗದ ಕರಾಳ ದಿನ| ಮುಂಬೈ ದಾಳಿಯ ರಿವೈಂಡ್ ಸ್ಟೋರಿ…
ಸಮಗ್ರ ನ್ಯೂಸ್: ಭಾರತವನ್ನು ನಡುಗಿಸಿದ 26/11 ಮುಂಬೈ ಭಯೋತ್ಪಾದಕ ದಾಳಿಗೆ ಇಂದು 17 ವರ್ಷಗಳು. 2008ರ ನವೆಂಬರ್ 26ರಂದು ನಡೆದ ಈ ಕ್ರೂರ ಘಟನೆದಲ್ಲಿ ದೇಶ ಅನೇಕ ಅಮಾಯಕ ಪ್ರಾಣಗಳನ್ನು ಕಳೆದುಕೊಂಡಿತ್ತು. ಹುತಾತ್ಮ ಯೋಧರ ತ್ಯಾಗ, ನಾಗರಿಕರ ನೋವು, ಮತ್ತು ಉಗ್ರರು ಬೀರಿದ ಭೀತಿಯ ನೆನಪುಗಳು ಇಂದಿಗೂ ಭಾರತೀಯರ ಮನದಲ್ಲಿ ಆಳವಾಗಿ ಉಳಿದಿವೆ. ಪಾಕಿಸ್ತಾನದ ಕರಾಚಿಯಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ನುಗ್ಗಿದ ಲಷ್ಕರ್-ಇ-ತೊಯ್ಬಾ ಸಂಘಟನೆಯ 10 ಮಂದಿ ಉಗ್ರರು ಮುಂಬೈನ ತಾಜ್ ಹೋಟೆಲ್, ಛತ್ರಪತಿ ಶಿವಾಜಿ […]
17 ವರ್ಷ ಕಳೆದರೂ ಮರೆಯಲಾಗದ ಕರಾಳ ದಿನ| ಮುಂಬೈ ದಾಳಿಯ ರಿವೈಂಡ್ ಸ್ಟೋರಿ… Read More »










