ಹಸೆಮಣೆ ಏರಬೇಕಾಗಿದ್ದ ಯುವಕ ರಷ್ಯಾ ದಾಳಿಗೆ ಬಲಿ| ಕಡಲಲ್ಲೇ ಹೆಣವಾದ ಕಾಸರಗೋಡಿನ ನಾವಿಕ
ಸಮಗ್ರ ನ್ಯೂಸ್: ಉಕ್ರೇನ್ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ರಷ್ಯಾದ ದಾಳಿಯಲ್ಲಿ ಕೇರಳ ಮೂಲದ ಯುವ ನಾವಿಕ ಅಖಿಲ್ ಜೋಯನ್ (26) ಸೇರಿದಂತೆ ನಾಲ್ವರು ಭಾರತೀಯರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ವೆಳ್ಳರಿಕ್ಕುಂಡು ನಿವಾಸಿಯಾಗಿರುವ ಅಖಿಲ್, ಇನ್ನೆರಡು ತಿಂಗಳಲ್ಲಿ ಮದುವೆಯಾಗಲು ತಯಾರಿ ನಡೆಸುತ್ತಿದ್ದರು. ಆದಾಗ್ಯೂ, ಮಗನ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಇದೀಗ ಆತನ ಸಾವು ಚೇತರಿಸಿಕೊಳ್ಳಲಾಗದಷ್ಟು ದೊಡ್ಡ ಆಘಾತ ನೀಡಿದೆ. ಉಕ್ರೇನ್ನ ಒಡೆಸಾ ಬಂದರಿನಿಂದ ಯೂಕ್ರೇನಿಯನ್ ಜೋಳವನ್ನು ಹೊತ್ತು ಸಾಗುತ್ತಿದ್ದ ಎಮ್ವಿ ಗೋಲ್ಡನ್ ಲಿಯೋ ಎಂಬ ಸರಕು […]
ಹಸೆಮಣೆ ಏರಬೇಕಾಗಿದ್ದ ಯುವಕ ರಷ್ಯಾ ದಾಳಿಗೆ ಬಲಿ| ಕಡಲಲ್ಲೇ ಹೆಣವಾದ ಕಾಸರಗೋಡಿನ ನಾವಿಕ Read More »










