ಮಂಗಳೂರು: ಸೆನ್ ಪೊಲೀಸರ ಎದುರು ವಂಚಕ ದಂಪತಿಯ “ಡ್ರಾಮಾ”
ಸಮಗ್ರ ನ್ಯೂಸ್: ಪರಿಸರದ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ನಡೆಸಿ ಸಿಕ್ಕಿಬಿದ್ದಿರುವ ವಂಚಕ ದಂಪತಿ ನಟೋರಿಯಸ್ ಕ್ರಿಮಿನಲ್ ಅಶೋಕ್ ಭಟ್ ಮತ್ತಾತನ ಪತ್ನಿ ದಿವ್ಯಾವತಿ ಭಟ್ ಸದ್ಯ ಸೆನ್ ಪೊಲೀಸ್ ಕಸ್ಟಡಿಯಲ್ಲಿದ್ದು ಪ್ರಕರಣದಿಂದ ಪಾರಾಗಲು ಬೇರೆ ಬೇರೆ ಡ್ರಾಮಾ ಮಾಡುತ್ತಿರುವ ವಿಚಾರ ಮಾಧ್ಯಮಕ್ಕೆ ಲಭಿಸಿದೆ. ಸುರತ್ಕಲ್ ಮತ್ತು ಕಟೀಲಿನಲ್ಲಿ ಭಾರ್ಗವಿ ಫೈನಾನ್ಸ್ ಹೊಂದಿದ್ದ ಅಶೋಕ್ ಭಟ್ ಸುಮಾರು 15 ಕೋಟಿ ರೂಪಾಯಿಗೂ ಅಧಿಕ ವಂಚನೆ ಮಾಡಿದ್ದಾರೆ. ಈ ಬಗ್ಗೆ ದೀಪಕ್ ಶೆಟ್ಟಿ ಎಂಬವರು ನೀಡಿದ ದೂರಿನ […]
ಮಂಗಳೂರು: ಸೆನ್ ಪೊಲೀಸರ ಎದುರು ವಂಚಕ ದಂಪತಿಯ “ಡ್ರಾಮಾ” Read More »










