ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದಿದ್ದೇ ತಪ್ಪಾಯ್ತಾ?ಅತ್ತಿಗೆಯ ಕತ್ತು ಸೀಳಿದ ಮೈದುನ!
ಸಮಗ್ರ ನ್ಯೂಸ್: ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದಿದ್ದ ಅತ್ತಿಗೆಯನ್ನೇ ಕತ್ತು ಸೀಳಿ ಹತ್ಯೆಗೈದ ದುರ್ಘಟನೆ ಹುಬ್ಬಳ್ಳಿ ಎಸ್ಎಂ ಕೃಷ್ಣನಗರದಲ್ಲಿ ನ.17 ರಂದು ನಡೆದಿದೆ.ಸಾಜಿಯಾಬಾನು ಕೊಲೆಯಾದ ಮಹಿಳೆ, ನಾಸೀರ್ ಹತ್ಯೆಗೈದ ಆರೋಪಿ. ಸಾದಿಕ್ ಹಾಗೂ ನಾಸೀರ್ ಸಂಬಂಧದಲ್ಲಿ ಅಣ್ಣ-ತಮ್ಮಂದಿರು.ಹತ್ಯೆಯಾದ ಸಾಜಿಯಾಭಾನು ಸಾದಿಕ್ ಪತ್ನಿಯಾಗಿದ್ದಳೆ. ಕ್ಷುಲ್ಲಕ ಕಾರಣಕ್ಕೆ ಸಾದಿಕ್ ಹಾಗೂ ನಾಸೀರ್ ಮಧ್ಯೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಹರಿತವಾದ ಚಾಕು ಹಿಡಿದು ಅಣ್ಣನ ಮೇಲೆ ದಾಳಿ ಮಾಡಿದ್ದ ನಾಸಿರ್. ಚಾಕು ಹಿಡಿದು […]
ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದಿದ್ದೇ ತಪ್ಪಾಯ್ತಾ?ಅತ್ತಿಗೆಯ ಕತ್ತು ಸೀಳಿದ ಮೈದುನ! Read More »










