ಈಜಲು ತೆರಳಿ ಪ್ರಾಣ ಬಿಟ್ಟ ಬೆಂಗಳೂರಿನ ಇಬ್ಬರು ಗೆಳೆಯರು
ಸಮಗ್ರ ನ್ಯೂಸ್: ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದ 8 ಜನರಲ್ಲಿ ಇಬ್ಬರು ಈಜಾಡಲು ತೆರಳಿ ಸಾವನ್ನಪ್ಪಿದ ಘಟನೆ ನ.20ರಂದು ಸಂಜೆ 5 ಗಂಟೆ ಸುಮಾರಿಗೆ ಮಿಡ್ಸ್ ಬೀಚ್ನಲ್ಲಿ ನಡೆದಿದೆ. ಬೆಂಗಳೂರಿನ ವಿಜಯ ನಗರದ ನಿವಾಸಿಗಳಾದ ಪ್ರತೀಕ ಪಾಲಾಕ್ಷಪ್ಪ (32), ರವಿ ನಾಗರಾಜ (26) ಇವರೇ ಸಾವನ್ನಪ್ಪಿದ ದುರ್ದೈವಿ ಗಳಾಗಿದ್ದಾರೆ.ಗುರುವಾರ, ಶುಕ್ರವಾರ ಕಂಪನಿಗೆ ರಜೆ ಇರುವುದರಿಂದ ಇನ್ನು ಶನಿವಾರ, ಭಾನುವಾರ ಸರಕಾರಿ ರಜೆ ಇರುವುದರಿಂದ ನಾಲ್ಕು ದಿನದ ರಜೆಯ ನಿಮಿತ್ತ 8 ಗೆಳೆಯರು ಗೋಕರ್ಣಕ್ಕೆ ಗುರುವಾರ ಬೆಳಿಗ್ಗೆ ಆಗಮಿಸಿದ್ದರು. […]
ಈಜಲು ತೆರಳಿ ಪ್ರಾಣ ಬಿಟ್ಟ ಬೆಂಗಳೂರಿನ ಇಬ್ಬರು ಗೆಳೆಯರು Read More »









