ಉಪ್ಪಿನಂಗಡಿ: ಮಹಿಳೆ ಮೇಲೆ ಕೈ ಮಾಡಿದ ನಾಲ್ವರ ವಿರುದ್ದ ದೂರು ದಾಖಲು
ಸಮಗ್ರ ನ್ಯೂಸ್: ಮನೆ ಕೆಲಸಗಾರನ ಮೇಲೆ ಹಲ್ಲೆ ನಡೆಸಿದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ಕೈ ಮಾಡಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಡಬ ತಾಲೂಕಿನ ಕೌಕ್ರಾಡಿ ಮಣ್ಣಗುಂಡಿ ನಿವಾಸಿ ಬಿಜಿ ಎಂ. ಅವರ ಮನೆ ಕೆಲಸಗಾರ ಕುಮಾರ್ ಅವರು ಏಪ್ರಿಲ್ 27ರಂದು ಬಿಜಿ ಅವರ ಮನೆಯಿಂದ ಸಾಕು ದನವನ್ನು ಕೊಂಡೊಯ್ಯುವಾಗ ಮಹೇಶ್ ಮತ್ತು ಇತರ ಮೂವರು ಕುಮಾರ್ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಇದನ್ನು ನೋಡಿದ ಮೋಹನ್ ಎಂಬವರು […]
ಉಪ್ಪಿನಂಗಡಿ: ಮಹಿಳೆ ಮೇಲೆ ಕೈ ಮಾಡಿದ ನಾಲ್ವರ ವಿರುದ್ದ ದೂರು ದಾಖಲು Read More »








