ಸ್ವಂತ ಜಮೀನಿನಲ್ಲಿ ಗಾಂಜಾ ನಾಟಿ ಮಾಡಿದ್ದ ರೈತನ ಬಂಧಿಸಿದ ಪೋಲಿಸರು
ಸಮಗ್ರ ನ್ಯೂಸ್ : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಸ್ವಂತ ಜಮೀನಿನಲ್ಲಿ ಗಾಂಜಾ ನಾಟಿ ಮಾಡಿದ್ದ ರೈತನನ್ನು ಪೊಲೀಸರು ಬಂಧಿಸಿದ್ದಾರೆ. ಗಬ್ಬೂರು ಹೋಬಳಿಯ ಬೂರಿನಾಳ ಗ್ರಾಮದ ರೈತ ಸಿದ್ದಯ್ಯ ಪೂಜಾರಿ ತನ್ನ ಸ್ವಂತ ಜಮೀನಿನಲ್ಲಿ ಹತ್ತಿ ಬೆಳೆಯ ಮಧ್ಯದಲ್ಲಿ ಗಾಂಜಾ ಬೆಳೆ ಬೆಳೆದಿದ್ದ. ಮಾಹಿತಿ ಪಡೆದ ಪೋಲಿಸರು ದಾಳಿ ನಡೆಸಿ ಸುಮಾರು 1.49 ಕೆ.ಜಿ ಒಣ ಗಾಂಜಾ, 760 ಗ್ರಾಂ ಹಸಿ ಗಾಂಜಾ ಮತ್ತು 2750 ರೂ. ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ. ಗಬ್ಬೂರು ಠಾಣೆಯ ಪೊಲೀಸರು ಆರೋಪಿ […]
ಸ್ವಂತ ಜಮೀನಿನಲ್ಲಿ ಗಾಂಜಾ ನಾಟಿ ಮಾಡಿದ್ದ ರೈತನ ಬಂಧಿಸಿದ ಪೋಲಿಸರು Read More »










