ವರ್ಷದೊಳಗೇ ಯುವಜೋಡಿಯ ಸಂಸಾರ ನೌಕೆ ಮುಳುಗಿಸಿದ ಮಹಾಮಾರಿ: ಮಂಡ್ಯದಲ್ಲಿ ನಡೆಯಿತು ಹೃದಯವಿದ್ರಾವಕ ಘಟನೆ
ನಾಗಮಂಗಲ:ಮೇ.22: ಕೊರೊನಾ ಎಷ್ಟೊಂದು ಭೀಕರತೆ ಪ್ರದರ್ಶನ ಮಾಡುತ್ತಿದೆ ಎನ್ನುವುದಕ್ಕೆ ಮಂಡ್ಯ ಜಿಲ್ಲೆಯ ಘಟನೆಯೇ ಸಾಕ್ಷಿ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದ ಯುವ ಉದ್ಯಮಿ ಕಿರಣ್ ಕೊರೊನಾ ಸೋಂಕಿನಿಂದ ಮೃತರಾಗಿದ್ದರು. ಬೆಳ್ಳೂರು ಕ್ರಾಸ್ ನಲ್ಲಿರುವ ದಿ ಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದ ಕಿರಣ್ ನನ್ನು ಕಳೆದ ಮೂರು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಕಳುಹಿಸಲಾಗಿತ್ತು. ಆದರೆ ಅಷ್ಟರ ವೇಳೆಗೆ ಪರಿಸ್ಥಿತಿ ಕೈಮೀರಿ ನ್ಯೂಮೋನಿಯಾಗೆ ಬದಲಾಗಿದ್ದರ ಪರಿಣಾಮ ಶನಿವಾರ ಮುಂಜಾನೆ ಕಿರಣ್ […]
ವರ್ಷದೊಳಗೇ ಯುವಜೋಡಿಯ ಸಂಸಾರ ನೌಕೆ ಮುಳುಗಿಸಿದ ಮಹಾಮಾರಿ: ಮಂಡ್ಯದಲ್ಲಿ ನಡೆಯಿತು ಹೃದಯವಿದ್ರಾವಕ ಘಟನೆ Read More »










