ಸೌಜನ್ಯಳಾ ಪ್ರಕರಣದಲ್ಲಿ ನ್ಯಾಯಾಂಗ ವ್ಯವಸ್ಥೆಯೇ ಕಳಂಕ| ತನ್ನ ಸಮಾಜದ ಹೆಣ್ಣುಮಗಳ ನೋವಲ್ಲಿ ಒಕ್ಕಲಿಗ ಸಮುದಾಯದ ಅವಮಾನಕರ ಮೌನ!!
ಸಮಗ್ರ ವಿಶೇಷ: ಫೆಬ್ರವರಿ 27, 2025ರಂದು ಕನ್ನಡ ಕಂಟೆಂಟ್ ಕ್ರಿಯೇಟರ್ ಆದ ಸಮೀರ್ ಎಂಡಿ ಎಂಬವರು ಇತ್ತೀಚೆಗೆ ಒಂದು ವೀಡಿಯೋ ನಿರ್ಮಿಸಿದ ಬಳಿಕ, ಸೌಜನ್ಯಾಳ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಈ ವೀಡಿಯೋ 2012ರಲ್ಲಿ ದಕ್ಷಿಣ ಕನ್ನಡದ ಉಜಿರೆಯಲ್ಲಿ ನಡೆದ ಭೀಕರ ಅಪರಾಧದ ಕುರಿತ ಜನಾಕ್ರೋಶಕ್ಕೆ ಮತ್ತೆ ಕಿಡಿ ಸೋಕಿಸಿದೆ. ಆ ದುರಂತಮಯ ಘಟನೆಯಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಎಂಬಾಕೆಯನ್ನು ಅತ್ಯಾಚಾರ ನಡೆಸಿ, ಕೊಲೆಗೈಯಲಾಗಿತ್ತು. ಆಕೆಯ […]










