ರಾಜ್ಯದಲ್ಲಿ ಒಮಿಕ್ರಾನ್, ಕೊರೊನಾ ಸೋಂಕಿನಲ್ಲಿ ದಿನೇದಿನೇ ಏರಿಕೆ| ಇಂದಿನ ಪ್ರಕರಣಗಳೆಷ್ಟು ಗೊತ್ತಾ?
ಬೆಂಗಳೂರು : ದಿನ ಕಳೆದಂತೆ ಓಮಿಕ್ರಾನ್ ಜೊತೆಗೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಳವಾಗುತ್ತಿದೆ. ಹೊಸ ವರ್ಷದ ಮೊದಲ ದಿನವೇ ಬರೋಬ್ಬರಿ ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಈ ನಡುವಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜೊತೆಗೆ ಕೊರೊನಾ ಹೆಚ್ಚಳ ಪೋಷಕರಲ್ಲಿ ಆತಂಕ ಮೂಡಿಸಿದ್ದು, ಮತ್ತೆ ಶಾಲೆಗಳು ಬಂದ್ ಆಗಲಿದೆ. ಈಗಾಗಲೇ ಶಾಲೆ, ಕಾಲೇಜುಗಳನ್ನು ಬಂದ್ ಮಾಡುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಸಲಹೆಯನ್ನು […]
ರಾಜ್ಯದಲ್ಲಿ ಒಮಿಕ್ರಾನ್, ಕೊರೊನಾ ಸೋಂಕಿನಲ್ಲಿ ದಿನೇದಿನೇ ಏರಿಕೆ| ಇಂದಿನ ಪ್ರಕರಣಗಳೆಷ್ಟು ಗೊತ್ತಾ? Read More »









