ದಲೈಲಾಮಾರತ್ತ ತಿರುಗಿ ನೋಡಿದ ಜಗತ್ತು| ಅಷ್ಟಕ್ಕೂ ಭಾರತ- ಚೀನಾ ಬಗ್ಗೆ ಅವ್ರು ಹೇಳಿದ್ದೇನು?
ಸಮಗ್ರ ನ್ಯೂಸ್: ಟಿಬೆಟಿಯನ್ ಧಾರ್ಮಿಕ ಮುಖಂಡ ದಲೈ ಲಾಮಾ ಅವರು ಭಾರತ ಮತ್ತು ಚೀನಾ ಒಟ್ಟಿಗೆ ಕೆಲಸ ಮಾಡಲು ಕೇಳಿಕೊಂಡಿದ್ದಾರೆ. ಭಾರತ ಮತ್ತು ಚೀನಾದ ಜನರು ಅಹಿಂಸೆ ಮತ್ತು ಸಹಾನುಭೂತಿಯ ಮಾರ್ಗವನ್ನ ಅನುಸರಿಸುವ ಮೂಲಕ ಆಂತರಿಕ ಶಾಂತಿಗಾಗಿ ಶ್ರಮಿಸಿದ್ರೆ, ಇಡೀ ಜಗತ್ತಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಯೋಜನವಾಗುತ್ತದೆ ಎಂದು ದಲೈಲಾಮಾ ಹೇಳಿದರು. ದಲೈಲಾಮಾರ ಈ ಹೇಳಿಕೆ ಜಗತ್ತಿನಾದ್ಯಂತ ಭಾರೀ ಮಹತ್ವ ಪಡೆದುಕೊಂಡಿದೆ. ಬಾಹ್ಯ ನಿಶ್ಯಸ್ತ್ರೀಕರಣ ಅಗತ್ಯ. ಆದ್ರೆ, ಆಂತರಿಕ ನಿರಸ್ತ್ರೀಕರಣವೂ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿಲ್ಲ ಎಂದಿರುವುದು ಆರ್ಥಿಕ […]
ದಲೈಲಾಮಾರತ್ತ ತಿರುಗಿ ನೋಡಿದ ಜಗತ್ತು| ಅಷ್ಟಕ್ಕೂ ಭಾರತ- ಚೀನಾ ಬಗ್ಗೆ ಅವ್ರು ಹೇಳಿದ್ದೇನು? Read More »










