ಆರೋಗ್ಯವೇ ಭಾಗ್ಯ

ದನದ ಹಾಲಿಗಿಂತ ಮಿಗಿಲಾದ ತೆಂಗಿನ ಹಾಲು| ಹೀಗೆ ಸೇವಿಸಿದರೆ ಆಗುತ್ತೆ ಆರೋಗ್ಯದಲ್ಲಿ ಬದಲಾವಣೆ

ಸಮಗ್ರ ನ್ಯೂಸ್: ತೆಂಗಿನಕಾಯಿ ಹಾಲು ಪೋಷಕಾಂಶಗಳ ಆಗರ, ಮನೆಯಲ್ಲಿ ಮಕ್ಕಳಿದ್ದರೆ ಅಥವಾ ಹಿರಿಯರಿದ್ದರೆ ಅವರಿಗೆ ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ತೆಂಗಿನಹಾಲು ಕುಡಿಸಿ ನೋಡಿ. ಇದರಿಂದ ಹಲವು ಸಮಸ್ಯೆಗಳು ದೂರವಾಗಿ ಮಕ್ಕಳು ಬಲಿಷ್ಠರಾಗಿ, ಬಲವಾಗಿ ಬೆಳೆಯುತ್ತಾರೆ. ತೆಂಗಿನಕಾಯಿ ಮಿಕ್ಸಿಯಲ್ಲಿ ರುಬ್ಬುವಾಗ ಎರಡು ಏಲಕ್ಕಿ, ಎರಡು ಒಣ ಖರ್ಜೂರ ಸೇರಿಸಿ ರುಬ್ಬಿ.ಇದನ್ನು ಬಿಳಿ ವಸ್ತ್ರದಲ್ಲಿ ಸೋಸಿ. ಇದರಲ್ಲಿ ಫಂಗಲ್ ನಿವಾರಕ ಗುಣವಿದ್ದು ಇದು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಲ್ಲಿರುವ ಕ್ಯಾಲ್ಸಿಯಂ, ಫಾಸ್ಪರಸ್ ಮೂಳೆಗಳನ್ನು ಬಲಗೊಳಿಸುತ್ತವೆ. ಇದು […]

ದನದ ಹಾಲಿಗಿಂತ ಮಿಗಿಲಾದ ತೆಂಗಿನ ಹಾಲು| ಹೀಗೆ ಸೇವಿಸಿದರೆ ಆಗುತ್ತೆ ಆರೋಗ್ಯದಲ್ಲಿ ಬದಲಾವಣೆ Read More »

ಮಕ್ಕಳಿಗೆ ಹೃದಯಾಘಾತ; ಕಾರಣ ಮತ್ತು ಲಕ್ಷಣಗಳು

ಸಮಗ್ರ ನ್ಯೂಸ್: ಇತ್ತೀಚಿಗೆ ಇದ್ದಕ್ಕಿದ್ದಂತೆ ಮಗು ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿತು ಎಂಬ ಹಲವು ಸುದ್ದಿಗಳು ಸಾಮಾನ್ಯವಾಗಿವೆ. ಮಕ್ಕಳಿಗೆ ಹೃದಯಾಘಾತ ಉಂಟಾಗುವುದೇಕೆ? ಚಿಕ್ಕ ಪ್ರಾಯದಲ್ಲಿಯೇ ಮಕ್ಕಳಿಗೆ ಹೃದಯಾಘಾತ ಬರಲು ಕಾರಣವೇನು ಎಂಬ ಪ್ರಶ್ನೆಗಳು ಮೂಡುವುದು ಸಹಜ. ಮಕ್ಕಳಿಗೆ ಹೃದಯಾಘಾತ ಉಂಟಾಗುವುದು ತುಂಬಾ ಅಪರೂಪ, ಆದರೆ ಮಕ್ಕಳಿಗೂ ಹೃದಯಾಘಾತ ಉಂಟಾಗಬಹುದು, ಮಕ್ಕಳಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದರೆ ಅಥವಾ ಎದೆನೋವು ಇದ್ದರೆ ಹೃದಯಾಘಾತ ಉಂಟಾಗುವ ಸಾಧ್ಯತೆ ಇದೆ. *ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣಗಳೇನು?ಕೆಲವು ಮಕ್ಕಳಲ್ಲಿ ಹುಟ್ಟುವಾಗಲೇ ಹೃದಯ ಸಂಬಂಧಿ ಸಮಸ್ಯೆಗಳಿರುತ್ತವೆ. ಅಂತಹ

ಮಕ್ಕಳಿಗೆ ಹೃದಯಾಘಾತ; ಕಾರಣ ಮತ್ತು ಲಕ್ಷಣಗಳು Read More »

ಬಿಳಿಕೂದಲಿನ ಸಮಸ್ಯೆಯೇ? ಇಲ್ಲಿದೆ ಆರೋಗ್ಯಕರ ಸರಳ ಪರಿಹಾರ

ಸಮಗ್ರ ನ್ಯೂಸ್: ನಾನಾ ಸೋಪ್‌, ಶ್ಯಾಂಪೂ, ಕಂಡಿಷನರ್‌ಗಳ ಬಳಕೆಯಿಂದ ಇಂದು ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದ ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸಲು ಮನೆಯಲ್ಲೇ ಕೆಲವೊಂದು ಮದ್ದುಗಳನ್ನು ತಯಾರಿಸಿ ಉಪಯೋಗಿಸುವುದು ಉತ್ತಮ. ಅರ್ಧ ಕಪ್ ಹಸಿ ಕರಿಬೇವಿನ ಎಲೆಗಳನ್ನು ಸ್ವಚ್ಛಗೊಳಿಸಿ, ಅರ್ಧ ಕಪ್‌ ಶುದ್ಧ ತೆಂಗಿನ ಎಣ್ಣೆ ತೆಗೆದುಕೊಂಡು ಅದರಲ್ಲಿ ಚೆನ್ನಾಗಿ ಕುದಿಸಬೇಕು. ಎಣ್ಣೆಯ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಹೀಗೆ ಮಾಡಬೇಕು. ಇದು ತಣ್ಣಗಾದ ನಂತರ ಕೂದಲಿನ ಬೇರುಗಳಿಗೆ ಈ ಮಿಶ್ರಣವನ್ನು ಹಚ್ಚಿ ಮಸಾಜ್ ಮಾಡಬೇಕು. ತಲೆ ಕೂದಲಿನ

ಬಿಳಿಕೂದಲಿನ ಸಮಸ್ಯೆಯೇ? ಇಲ್ಲಿದೆ ಆರೋಗ್ಯಕರ ಸರಳ ಪರಿಹಾರ Read More »

ಸಂಕ್ರಾಂತಿ ಹಬ್ಬಕ್ಕೆ ಈ ಐಟಂ ರೆಡಿ ಮಾಡಿ ಸವಿಯಿರಿ| ರುಚಿಯಾದ ಶೇಂಗಾ ಹೋಳಿಗೆ ತಯಾರಿಸೋದು ಹೇಗೆ?

ಸಮಗ್ರ ನ್ಯೂಸ್: ನೋಡನೋಡುತ್ತಲೇ‌ ಸಂಕ್ರಾಂತಿ ಹಬ್ಬ ಬಂದಿದೆ. ಇದು ಈ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ. ಕೆಲವರು ಪೊಂಗಲ್ ತಯಾರಿಸಿದ್ರೆ, ಇನ್ನು ಕೆಲವರು ರೊಟ್ಟಿ ಊಟ ತಯಾರಿಸುತ್ತಾರೆ. ಮತ್ತೆ ಕೆಲವರು ಶೇಂಗಾ ಹೊಳಿಗೆ, ಶೇಂಗಾ ಲಾಡುವನ್ನು ತಯಾರಿಸಿ, ದೇವರಿಗೆ ನೈವೇದ್ಯ ಮಾಡುತ್ತಾರೆ. ಹಾಗಾದ್ರೆ ಶೇಂಗಾ ಹೋಳಿಗೆ ರೆಸಿಪಿ ಮಾಡೋದು ಹೇಗೆ? ತಿಳಿಯೋಣ ಬನ್ನಿ… ಬೇಕಾಗುವ ಸಾಮಗ್ರಿ: ಒಂದು ಕಪ್ ಶೇಂಗಾ, ಒಂದು ಕಪ್ ಬೆಲ್ಲ, ಕಾಲು ಕಪ್ ಎಳ್ಳು, ಒಂದೂವರೆ ಕಪ್ ಮೈದಾ, 2 ಸ್ಪೂನ್ ಚಿರೋಟಿ

ಸಂಕ್ರಾಂತಿ ಹಬ್ಬಕ್ಕೆ ಈ ಐಟಂ ರೆಡಿ ಮಾಡಿ ಸವಿಯಿರಿ| ರುಚಿಯಾದ ಶೇಂಗಾ ಹೋಳಿಗೆ ತಯಾರಿಸೋದು ಹೇಗೆ? Read More »

ಆರೋಗ್ಯಕರ ಮೆಂತೆ ಮುದ್ದೆ ಹೀಗೆ ಮಾಡಿ| ಬೆಳಗಿನ ಬ್ರೇಕ್ ಪಾಸ್ಟ್ ರುಚಿ ಜೊತೆ ಪೌಷ್ಟಿಕಾಹಾರ ಆಗಿರಲಿ

ಸಮಗ್ರ ನ್ಯೂಸ್: ಮೆಂತೆ ಬಾಣಂತಿಯರಿಗಷ್ಟೇ ಅಲ್ಲದೇ ಬೆಳೆಯುವ ಮಕ್ಕಳಿಗೂ ಮೆಂತ್ಯ ಮುದ್ದೆ ಪೌಷ್ಟಿಕವಾದಂತಹ ಆಹಾರ ಆಗಿದೆ. ಇದು ಮಲೆನಾಡಿನ ಒಂದು ಸಾಂಪ್ರದಾಯಿಕ ರೆಸಿಪಿಯಾಗಿದ್ದು, ತಿನ್ನುವುದಕ್ಕೂ ಬಹಳ ರುಚಿಯಾಗಿರುತ್ತದೆ. ಈ ಮೆಂತ್ಯ ಮುದ್ದೆಯನ್ನು ಬಾಣಂತಿಯರಿಗೆ, ಮೊದಲ ಬಾರಿಗೆ ಋತುಮತಿಯಾದವರಿಗೆ, ವಯಸ್ಸಾದವರಿಗೆ ಹೆಚ್ಚಾಗಿ ನೀಡಲಾಗುತ್ತದೆ. ಇದರಿಂದ ಸೊಂಟಕ್ಕೆ ಶಕ್ತಿ ಬರುತ್ತದೆ ಎಂದು ಹೇಳಲಾಗುತ್ತದೆ. ಸೊಂಟದ ನೋವು, ಕೈ, ಕಾಲು ನೋವು ಇದ್ದವರಿಗೆ ಇದು ಆರೋಗ್ಯಕರವಾದ ಆಹಾರವಾಗಿದೆ. ಅದರಲ್ಲಿಯೂ ಬೆಳಗ್ಗಿನ ತಿಂಡಿಯಾಗಿ ಇದನ್ನು ತುಪ್ಪದ ಜೊತೆಗೆ ಸೇವಿಸುವುದು ಬಹಳ ಉತ್ತಮ. ಬೇಕಾದರೆ

ಆರೋಗ್ಯಕರ ಮೆಂತೆ ಮುದ್ದೆ ಹೀಗೆ ಮಾಡಿ| ಬೆಳಗಿನ ಬ್ರೇಕ್ ಪಾಸ್ಟ್ ರುಚಿ ಜೊತೆ ಪೌಷ್ಟಿಕಾಹಾರ ಆಗಿರಲಿ Read More »

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ(Immunity Power) ಕಡಿಮೆಯಾಗ್ತಿದೆಯಾ? ಹಾಗಾದ್ರೆ ಆಹಾರದಲ್ಲಿ ಶುಂಠಿಯನ್ನು ಹೀಗೆ ಬಳಸಿ

ಸಮಗ್ರ ನ್ಯೂಸ್: ಆಹಾರದ ರುಚಿಯನ್ನು ಹೆಚ್ಚಿಸಲು ಶುಂಠಿಯನ್ನು ಬಳಸಲಾಗುತ್ತದೆ. ಇದರಲ್ಲಿ ಹಲವು ಔಷಧೀಯ ಗುಣಗಳಿವೆ. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಇದನ್ನು ವಿವಿಧ ರೀತಿಯಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯ. ಶುಂಠಿಯು ಬೆಚ್ಚಗಾಗುವ ಪರಿಣಾಮವನ್ನು ಹೊಂದಿದೆ. ಚಳಿಗಾಲದ ಆಹಾರದಲ್ಲಿ ಶುಂಠಿಯನ್ನು ಸೇರಿಸಲು ಸಲಹೆ ನೀಡಲಾಗುತ್ತದೆ. ಇದರ ಬಳಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನೀವು ಆಹಾರದಲ್ಲಿ ಶುಂಠಿಯನ್ನು ಯಾವ ರೀತಿಯಲ್ಲಿ ಸೇರಿಸಿಕೊಳ್ಳಬಹುದು ಎಂಬುದನ್ನು ತಿಳಿಯಿರಿ. ಶುಂಠಿ ಸೂಪ್:ಚಳಿಗಾಲದಲ್ಲಿ ಶುಂಠಿ ಸೂಪ್ ಮಾಡಲು ನೀವು ಅದರೊಂದಿಗೆ ಇತರ ತರಕಾರಿಗಳನ್ನು ಸೇರಿಸಬಹುದು.

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ(Immunity Power) ಕಡಿಮೆಯಾಗ್ತಿದೆಯಾ? ಹಾಗಾದ್ರೆ ಆಹಾರದಲ್ಲಿ ಶುಂಠಿಯನ್ನು ಹೀಗೆ ಬಳಸಿ Read More »

ತೂಕ‌‌ ಇಳಿಸಿಕೊಳ್ಳುವ ಮಾತ್ರೆ ಸೇವಿಸಿ‌ ಯುವಕ ಸಾವು

ಸಮಗ್ರ ನ್ಯೂಸ್: ದೇಹದ‌ ತೂಕವನ್ನು ಇಳಿಸಿಕೊಳ್ಳಲು ಮಾತ್ರೆ ಸೇವಿಸಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಮೃತನನ್ನು ಪಿ ಸೂರ್ಯ (21) ಎಂದು ಗುರುತಿಸಲಾಗಿದೆ. ಈತ ಕಾಂಚೀಪುರಂನ ಶ್ರೀಪೆರಂಬದೂರು ಸಮೀಪದ ಸೋಮಂಗಲಂನಲ್ಲಿ ಹಾಲಿನ ಸಂಸ್ಥೆಯೊಂದರಲ್ಲಿ ವಿತರಕರಾಗಿ ಕೆಲಸ ಮಾಡುತ್ತಿದ್ದರು. ಸ್ಥೂಲಕಾಯದಿಂದ ಬಳಲುತ್ತಿದ್ದ ಸೂರ್ಯನಿಗೆ ಕಳೆದ ತಿಂಗಳುಗಳಿಂದ ತೂಕ ಕಡಿಮೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಡಿಸೆಂಬರ್ 22 ರಿಂದ, ಸೂರ್ಯ ಸ್ನೇಹಿತರ ಸಲಹೆಗಳ ಆಧಾರದ ಮೇಲೆ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು ಎನ್ನಲಾಗಿದೆ. ಮಾತ್ರೆಗಳ ಹೆಸರು ಅಥವಾ ವೈದ್ಯರ

ತೂಕ‌‌ ಇಳಿಸಿಕೊಳ್ಳುವ ಮಾತ್ರೆ ಸೇವಿಸಿ‌ ಯುವಕ ಸಾವು Read More »

ಕುಡಿಯಲು ಯಾವ ಹಾಲು ಉತ್ತಮ? ಹಸುವಿನ ಹಾಲೋ? ಎಮ್ಮೆಯದ್ದೋ? ಇಲ್ಲಿದೆ ಹಸು- ಎಮ್ಮೆಯ ಹಾಲಿನ ಗುಣಲಕ್ಷಣ

ಸಮಗ್ರ ನ್ಯೂಸ್ : ಹಾಲು ಸಾಮಾನ್ಯವಾಗಿ ಬಿಳಿ. ಆದರೆ ಹಸುವಿನ ಹಾಲು ಕೊಂಚ ಹಳದಿ ಬಣ್ಣದಲ್ಲಿರುತ್ತದೆ. ಕೆಲವು ಪ್ರಾಣಿಗಳ ಹಾಲು ಬಿಳಿಯಾಗಿದ್ದರೆ, ಕೆಲವು ಪ್ರಾಣಿಗಳ ಹಾಲು ಬೇರೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಾಣಿಗಳ ಹಾಲು ಬೆಳ್ಳಗಿರುವುದಿಲ್ಲ ಎನ್ನುವುದಕ್ಕೆ ವಿಶೇಷ ಕಾರಣವಿದೆ. ಹಸುವಿನ ಹಾಲಿನಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದ ಬೀಟಾ-ಕ್ಯಾರೋಟಿನ್ ಇರುತ್ತದೆ. ಅದಕ್ಕಾಗಿಯೇ ಹಾಲು ತಿಳಿ ಹಳದಿ ಬಣ್ಣವನ್ನ ಹೊಂದಿರುತ್ತದೆ. ಅದೇ ಎಮ್ಮೆ ಹಾಲಿನಲ್ಲಿ ಆ ವಸ್ತು ಇಲ್ಲದಿರುವುದರಿಂದ ಹಾಲು ಬೆಳ್ಳಗಾಗುತ್ತದೆ. ಚಿಕ್ಕ ಮಕ್ಕಳಿಗೆ ಯಾವ ಹಾಲು ಒಳ್ಳೆಯದು.?ಚಿಕ್ಕ

ಕುಡಿಯಲು ಯಾವ ಹಾಲು ಉತ್ತಮ? ಹಸುವಿನ ಹಾಲೋ? ಎಮ್ಮೆಯದ್ದೋ? ಇಲ್ಲಿದೆ ಹಸು- ಎಮ್ಮೆಯ ಹಾಲಿನ ಗುಣಲಕ್ಷಣ Read More »

ಕರಿಬೇವು ಬೇಡ ತಾತ್ಸಾರ| ಇದರಲ್ಲಿದೆ ಔಷಧೀಯ ಗುಣಗಳ ಮಹಾಪೂರ

ಸಮಗ್ರ ನ್ಯೂಸ್: ಒಗ್ಗರಣೆ ಅಥವಾ ಆಹಾರ ಘಮ ಹೆಚ್ಚಿಸುವ ಕರಿಬೇವನ್ನು ತಿನ್ನುವವರು ತುಂಬಾ ವಿರಳ. ಸಾಮಾನ್ಯ ಮಸಾಲೆಯುಕ್ತ ಎಲ್ಲಾ ಆಹಾರ ಪದಾರ್ಥಗಳಲ್ಲೂ ಕರಿಬೇವು ಎಲೆಗಳನ್ನು ಬಳಸಲಾಗುತ್ತಿದ್ದರೂ, ಇದನ್ನು ತಿನ್ನದೆ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ ಕರಿಬೇವು ಕೇವಲ ಆಹಾರದ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂಬುದು ನೆನಪಿಟ್ಟುಕೊಳ್ಳಿ. ನಮ್ಮ ದಿನನಿತ್ಯದ ಆಹಾರದಲ್ಲಿ ಕರಿಬೇವು ಬಳಸುವುದರಿಂದ ಸಿಗುವ ಪ್ರಯೋಜನಗಳನ್ನು ತಿಳಿದುಕೊಂಡರೆ ನೀವು ಯಾವತ್ತೂ ಅದನ್ನು ಬಳಸದೆ ಇರಲ್ಲ. ಕರಿಬೇವಿನ ಸೊಪ್ಪಿನಲ್ಲಿ ವಾಯುಕಾರಕವನ್ನು ತೆಗೆದುಹಾಕುವ ಅಂಶ ಹೆಚ್ಚಿರುತ್ತದೆ. ಇದು ದೇಹದಲ್ಲಿರುವ

ಕರಿಬೇವು ಬೇಡ ತಾತ್ಸಾರ| ಇದರಲ್ಲಿದೆ ಔಷಧೀಯ ಗುಣಗಳ ಮಹಾಪೂರ Read More »

ಸೀಬೆ ಎಂಬ ಅಮೃತಫಲ| ರುಚಿಯಷ್ಟೇ ಅಲ್ಲ, ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ

ಸಮಗ್ರ ನ್ಯೂಸ್: ಸೀಬೆ ಎಂದರೆ ಎಲ್ಲರಿಗೂ ಇಷ್ಟ. ಈ ಹಣ್ಣು ರುಚಿ ಜೊತೆಗೆ ಔಷದೀಯ ಗುಣ ಹೊಂದಿರುವ ‌ಫಲ. ಸೀಬೆಗೆ ಇನ್ನೊಂದು ಹೆಸರು ಪೇರಲ. ಮಾಗಿದಾಗ ವಿಶಿಷ್ಟ ಪರಿಮಳ ಹರಡುತ್ತದೆ. ಸಿಹಿ, ಹುಳಿ, ಒಗರು ರುಚಿಯನ್ನು ಹೊಂದಿರುವ ಸೀಬೆಗೆ ಆಯುರ್ವೇದದಲ್ಲೂ ಪ್ರಮುಖ ಸ್ಥಾನವಿದೆ. ಸೀಬೆಗೆ ಸಂಸ್ಕೃತದಲ್ಲಿ ಅಮೃತಫಲಂ ಎಂದರೆ, ಹಿಂದಿಯಲ್ಲಿ ಅಮೃದ್, ತೆಲುಗಿನಲ್ಲಿ ಜಾಮ, ತಮಿಳಿನಲ್ಲಿ ಕೊಯ್ಯಾಪಳಂ ಹಾಗೂ ಇಂಗ್ಲಿಷ್‌ನಲ್ಲಿ ಗೋವಾ ಎಂದು ಕರೆಯುತ್ತಾರೆ. ಸೀಬೆ ಹಣ್ಣಿನಲ್ಲಿ ಶರೀರಕ್ಕೆ ಅಗತ್ಯವಿರುವ ವಿವಿಧ ಪೋಷಕಾಂಶಗಳು ಸಾಕಷ್ಟಿವೆ. ಹಣ್ಣು ದೊರೆಯುವ

ಸೀಬೆ ಎಂಬ ಅಮೃತಫಲ| ರುಚಿಯಷ್ಟೇ ಅಲ್ಲ, ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ Read More »