ಕ್ರೈಂ

ಹೆದ್ದಾರಿ ಬದಿ ಸಿಕ್ಕಿದ ಕಾಂಡೋಮ್ ರಾಶಿ ಪ್ರಕರಣ| ಅಲ್ಲಿ ಅಷ್ಟೊಂದು ಕಾಂಡೋಮ್ ರಾಶಿ ಬಿದ್ದಿದ್ದು ಹೇಗೆ ಗೊತ್ತಾ?

ತುಮಕೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯುದ್ದಕ್ಕೂ ಕಂಡುಬಂದಿದ್ದ ರಾಶಿ ರಾಶಿ ಕಾಂಡೋಮ್ ಗಳ ಪತ್ತೆ ಪ್ರಕರಣಕ್ಕೆ ಮರುಜೀವ ಬಂದಿದ್ದು ಶಾಕಿಂಗ್ ತಿರುವು ಪಡೆದುಕೊಂಡಿದೆ‌. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಲಾಡ್ಜ್ ಒಂದರ ಸುರಂಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವೊಂದು ಸಿಕ್ಕಿಬಿದ್ದಿದೆ. ರಸ್ತೆಯಲ್ಲಿ ಬಿಸಾಕಿದ್ದ ರಾಶಿ ರಾಶಿ ಕಾಂಡೋಮ್ ಗಳ ಮೂಲ ಹುಡುಕಲು ಖಚಿತ ಮಾಹಿತಿ ಆಧಾರದ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರು ತುಮಕೂರಿನ ಕ್ಯಾತ್ಸಂದ್ರದ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿದ್ದು, ಹೈಟೆಕ್ […]

ಹೆದ್ದಾರಿ ಬದಿ ಸಿಕ್ಕಿದ ಕಾಂಡೋಮ್ ರಾಶಿ ಪ್ರಕರಣ| ಅಲ್ಲಿ ಅಷ್ಟೊಂದು ಕಾಂಡೋಮ್ ರಾಶಿ ಬಿದ್ದಿದ್ದು ಹೇಗೆ ಗೊತ್ತಾ? Read More »

ನೀರು ತರಲು ಹೋದ ಹಿಂದೂ ಸಮುದಾಯದ ಜನರಿಗೆ ಕಿರುಕುಳ| ಮಸೀದಿಯ ಪಾವಿತ್ರ್ಯತೆಗೆ ಧಕ್ಕೆ ಆರೋಪ|

ಇಸ್ಲಾಮಾಬಾದ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿನ ಮಸೀದಿಯೊಂದರಿಂದ ಕುಡಿಯುವ ನೀರು ತಂದಿದ್ದಕ್ಕಾಗಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಬಡ ರೈತ ಕುಟುಂಬ ತೊಂದರೆಗೆ ಸಿಲುಕಿದೆ. ಧಾರ್ಮಿಕ ಸ್ಥಳದ ಪಾವಿತ್ರ್ಯ ಹಾಳು ಮಾಡಲಾಗಿದೆ ಎಂದು ಆರೋಪಿಸಿ ಕೆಲವರು ಕುಟುಂಬ ಸದಸ್ಯರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು ಕಿರುಕುಳ ನೀಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಕುಟುಂಬದ ಸದಸ್ಯರು ಸಮೀಪದ ಮಸೀದಿಯ ನೆಲ್ಲಿಯಿಂದ ನೀರು ತರಲು ಹೋದಾಗ ಸ್ಥಳೀಯರು ಅವರ ಮೇಲೆ ಹಲ್ಲೆ ಮಾಡಿರುವುದಾಗಿ ಅಲಾಂ ರಾಮ್‌ ಭೀಲ್‌ ಅವರು ಹೇಳಿರುವುದಾಗಿ ಡಾನ್‌ ಪತ್ರಿಕೆ ವರದಿ

ನೀರು ತರಲು ಹೋದ ಹಿಂದೂ ಸಮುದಾಯದ ಜನರಿಗೆ ಕಿರುಕುಳ| ಮಸೀದಿಯ ಪಾವಿತ್ರ್ಯತೆಗೆ ಧಕ್ಕೆ ಆರೋಪ| Read More »

ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣ| ಶಿಲ್ಪಾ ಶೆಟ್ಟಿ ಪತಿ‌ ರಾಜ್ ಕುಂದ್ರಾಗೆ ಜಾಮೀನು|

ಮುಂಬೈ : ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣ ಸಂಬಂಧ, ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ. ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಒಂದೂವರೆ ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ಎಸ್ ಪ್ಲನೇಡ್ ನ್ಯಾಯಾಲಯಕ್ಕೆ ತನಿಖೆ ಮುಂಬೈ ಅಪರಾಧ ವಿಭಾಗವು ಸಲ್ಲಿಸಿತ್ತು. ಇದೀಗ ಇಂತಹ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರ ಹಾಗೂ ಅವರ ಕಂಪನಿಯ ಉದ್ಯೋಗಿ ರಿಯಾನ್ ಥೋರ್ಪ್ ಗೆ

ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣ| ಶಿಲ್ಪಾ ಶೆಟ್ಟಿ ಪತಿ‌ ರಾಜ್ ಕುಂದ್ರಾಗೆ ಜಾಮೀನು| Read More »

ಸುಳ್ಯ : ಶಾಲಾ ವಿದ್ಯಾರ್ಥಿಗಳನ್ನು ತಾಲಿಬಾನಿಗಳೆಂದು ನಿಂದಿಸಿದ ಎಸ್‌ಡಿ‌ಎಂಸಿ‌ ಅಧ್ಯಕ್ಷ ; ಕೇಸು ದಾಖಲು, ಪೋಷಕರಲ್ಲಿ ಭುಗಿಲೆದ್ದ ಆಕ್ರೋಶ

ಸುಳ್ಯ: ಇಲ್ಲಿನ ಕೋಲ್ಚಾರ್ ಶಾಲಾ ಮೈದಾನದಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳನ್ನು ತಾಲಿಬಾನಿಗಳು ಎಂದು ಹೇಳಿದ ಎಸ್ ಡಿಎಂಸಿ ಅಧ್ಯಕ್ಷರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾದ ಘಟನೆ ನಡೆದಿದೆ. ಎಸ್ ಡಿಎಂಸಿ ಅಧ್ಯಕ್ಷರನ್ನು ಸುದರ್ಶನ ಪಾತಿಕಲ್ಲು ಎಂದು ಗುರುತಿಸಲಾಗಿದೆ. ಸುದರ್ಶನ್ ಶಾಲೆಗೆ ಬಂದ ವೇಳೆ ಮೈದಾನದಲ್ಲಿ ಆಟವಾಡುತಿದ್ದ ವಿದ್ಯಾರ್ಥಿಗಳಲ್ಲಿ ಒಂದು ಸಮುದಾಯದ ಮಕ್ಕಳನ್ನು ಟಾರ್ಗೆಟ್ ಮಾಡಿ ತಾಲಿಬಾನಿಗಳು ಇಲ್ಲಿ ಆಟ ಆಡುವುದು ಯಾಕೆ ಎಂದು ಏರುಧ್ವನಿಯಲ್ಲಿ ಹೇಳಿದ್ದಾರೆ. ಅದಲ್ಲದೆ ಆಟ ಆಡಲು ಬಿಡದೆ ನಿಂದಿಸಿ ಬೆದರಿಸಿರುವ ಘಟನೆ

ಸುಳ್ಯ : ಶಾಲಾ ವಿದ್ಯಾರ್ಥಿಗಳನ್ನು ತಾಲಿಬಾನಿಗಳೆಂದು ನಿಂದಿಸಿದ ಎಸ್‌ಡಿ‌ಎಂಸಿ‌ ಅಧ್ಯಕ್ಷ ; ಕೇಸು ದಾಖಲು, ಪೋಷಕರಲ್ಲಿ ಭುಗಿಲೆದ್ದ ಆಕ್ರೋಶ Read More »

ಹುಡುಗಿಯರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಬ್ಲ್ಯಾಕ್ ಮೇಲ್| ಮೂವರು ಖತರ್ನಾಕ್ ಗಳು ಸಿಐಡಿ‌ ಬಲೆಗೆ|

ಬೆಂಗಳೂರು: ಯುವತಿಯರ ಸೋಗಿನಲ್ಲಿ ನಕಲಿ ಖಾತೆ ತೆರೆದು ಸಾವಿರಾರು ಜನರಿಗೆ ಬ್ಲ್ಯಾಕ್​ ಮೇಲ್ ಮಾಡಿ ವಂಚಿಸುತ್ತಿದ್ದ ​​ಖತರ್ನಾಕ್​ ಗ್ಯಾಂಗ್​ CID ಬಲೆಗೆ ಬಿದ್ದಿದೆ. ಪ್ರಕರಣದ ಬೆನ್ನತ್ತಿದ್ದ ಸಿಐಡಿ ಅಧಿಕಾರಿಗಳು ಹರಿಯಾಣದಲ್ಲಿ ಮೊಹಮ್ಮದ್ ಮುಜಾಹಿದ್​, ಮೊಹಮ್ಮದ್ ಇಕ್ಬಾಲ್​, ಆಸೀಫ್​ ಎಂಬ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ಆರೋಪಿಗಳು ಮಹಿಳೆಯರ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದರು. ತೀರಾ ಆಪ್ತರನ್ನಾಗಿ ಮಾಡಿಕೊಂಡು ನಂತರ ಅಸಲಿ ಆಟ ಶುರು ಮಾಡುತ್ತಿದ್ದರು. ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ

ಹುಡುಗಿಯರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಬ್ಲ್ಯಾಕ್ ಮೇಲ್| ಮೂವರು ಖತರ್ನಾಕ್ ಗಳು ಸಿಐಡಿ‌ ಬಲೆಗೆ| Read More »

ಮುಸ್ಲಿಂ ಸಹದ್ಯೋಗಿಗೆ ಡ್ರಾಪ್ ನೀಡಿದ್ದಕ್ಕೆ ಯುವಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಬೆಂಗಳೂರು: ಮುಸ್ಲೀಂ ಸಹದ್ಯೋಗಿಯೊಬ್ಬರಿಗೆ ರಾತ್ರಿ ಸಂದರ್ಭ ಮನೆಗೆ ಡ್ರಾಪ್ ನೀಡಿದ್ದಕ್ಕೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಟಿಎಂ ಲೇಔಟ್‌ನ ಬ್ಯಾಂಕೊಂದರಲ್ಲಿ ಉದ್ಯೋಗಿಗಳು ಇವರು ಬ್ಯಾಂಕ್ ಕೆಲಸ ತಡವಾಗಿ ಮುಗಿಯಿತು ಎಂದು ಯುವತಿಯನ್ನು ಡ್ರಾಪ್ ಮಾಡಲು ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಅದರಂತೆ ಯುವಕ ಮಹೇಶ್, ಮುಸ್ಲಿಂ ಯುವತಿಯನ್ನು ಡ್ರಾಪ್ ಮಾಡಲು ಹೋಗಿದ್ಧಾರೆ. ಆಗ ಮುಸ್ಲಿಂ ಯುವಕರ ಗುಂಪು ಇವರ ಮೇಲೆ ಹಲ್ಲೆ ನಡೆಸಿದೆ. ಮಹಿಳೆಯ ಮನೆಯವರ ಫೋನ್ ನಂಬರ್

ಮುಸ್ಲಿಂ ಸಹದ್ಯೋಗಿಗೆ ಡ್ರಾಪ್ ನೀಡಿದ್ದಕ್ಕೆ ಯುವಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ Read More »

ಗದಗ| ಗೂಡ್ಸ್ ಲಾರಿಗೆ ಬೈಕ್ ಢಿಕ್ಕಿ| ಮೂವರು ಸ್ಪಾಟೌಟ್|

ಬೈಕ್ ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದಿದ್ದರಿಂದ ಒಂದೇ ಕುಟುಂಬದ ಮೂವರು ಮೃತಪಟ್ಟ ಭೀಕರ ಘಟನೆ ಗದಗ ಜಿಲ್ಲೆಯಲ್ಲಿ ಸಂಭವಿಸಿದೆ. ಬಾಗೇವಾಡಿ ಸಮೀಪದ ಕಣವಿ ದುರ್ಗಮ್ಮ ದೇವಸ್ಥಾನದ ಸಮೀಪ ಸಂಭವಿಸಿದ ದುರ್ಘಟನೆಯಲ್ಲಿ ಕನಕವಾಡ ಗ್ರಾಮದ ನಿವಾಸಿಗಳಾದ ಅಣ್ಣ, ತಂಗಿ ಹಾಗೂ ಪುಟ್ಟ ಮಗು ಮೃತಪಟ್ಟಿದ್ದಾರೆ. ಬೈಕ್ ನಲ್ಲಿ ಮುಂಡರಗಿ ಪಟ್ಟಣದತ್ತ ಮೂವರು ತೆರಳುತ್ತಿದ್ದಾಗ ಮುಂಡರಗಿ ಪಟ್ಟಣದಿಂದ ಶಿರಹಟ್ಟಿ ಪಟ್ಟಣದತ್ತ ಅತೀ ವೇಗವಾಗಿ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿಯಾದ ಹೊಡೆತಕ್ಕೆ ಬೈಕ್ ಸವಾರನ ದೇಹ ಛಿದ್ರಗೊಂಡಿದ್ದು,

ಗದಗ| ಗೂಡ್ಸ್ ಲಾರಿಗೆ ಬೈಕ್ ಢಿಕ್ಕಿ| ಮೂವರು ಸ್ಪಾಟೌಟ್| Read More »

ವೃದ್ಧೆಯನ್ನು ಕೊಂದು‌ ಹೆಣವನ್ನು ಸಂಭೋಗಿಸಿದ 19 ವರ್ಷದ ವಿಕೃತಕಾಮಿ…!

ಜೈಪುರ: ಅತ್ಯಾಚಾರಕ್ಕೆ ಯತ್ನಿಸಿ ವಿಫಲವಾಗಿದ್ದರಿಂದ ಆಕ್ರೋಶಗೊಂಡ 19 ವರ್ಷದ ಯುವಕನೊಬ್ಬ 60 ವರ್ಷದ ವೃದ್ಧೆಯನ್ನು ಕೊಂದು ಮೃತದೇಹವನ್ನೇ ಸಂಭೋಗಿಸಿದ ವಿಕೃತ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಹನುಮನಗರ್ ನಲ್ಲಿ ಈ ಭೀಕರ ಘಟನೆ ನಡೆದಿದ್ದು, ಹೊರರಾಜ್ಯದಿಂದ ಬಂದಿದ್ದ ಯುವಕ ಮನೆಯೊಳಗೆ ನುಗ್ಗಿ ಈ ವಿಕೃತಿ ಮೆರೆದಿದ್ದಾನೆ. ಮನೆಯೊಳಗೆ ನುಗ್ಗಿ ಏಕಾಂಗಿಯಾಗಿದ್ದ ವೃದ್ದೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸಾಧ್ಯವಾಗದ ಕಾರಣ ವೃದ್ಧೆಯನ್ನು ಕೊಂದು ಪಾರ್ಥಿವ ಶರೀರದ ಜೊತೆ ಸಂಭೋಗ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು ತನಿಖೆ ನಡೆಯುತ್ತಿದೆ.

ವೃದ್ಧೆಯನ್ನು ಕೊಂದು‌ ಹೆಣವನ್ನು ಸಂಭೋಗಿಸಿದ 19 ವರ್ಷದ ವಿಕೃತಕಾಮಿ…! Read More »

ಸುಳ್ಯ:ನೆರೆಮನೆಯವನ ಜೊತೆ ಗ್ರಾ. ಪಂ ಸದಸ್ಯೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ|

ಸುಳ್ಯ: ಮಡಿಕೇರಿ ತಾಲೂಕು ಚೆಂಬು ಗ್ರಾ.ಪಂ ಸದಸ್ಯೆ ಕಮಲಾ ಕೇಶವ ನೆರೆಮನೆಯ ಮುತ್ತು ಎಂಬಾತನ ಜೊತೆಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೆರೆಮನೆಯ ಮುತ್ತು ಹಾಗೂ ಕಮಲ ಇಬ್ಬರೂ ಒಂದೇ ಮರದಲ್ಲಿ ನೇಣುಬಿಗಿದು ಮೃತಪಟ್ಟಿರುವುದರಿಂದ ಅಕ್ರಮ ಸಂಬಂಧವೇ ಈ ಘಟನೆಗೆ ಕಾರಣ ಎನ್ನುವುದು‌ ಮೇಲ್ನೋಟಕ್ಕೆ ಸಾಬೀತಾಗಿದೆ. ಚೆಂಬು ಗ್ರಾ.ಪಂ ದಬ್ಬಡ್ಕ ವಾರ್ಡ್ ನ ಸದಸ್ಯೆ ಕಮಲಾ ಹಾಗೂ ಮುತ್ತು ಪಯಸ್ವಿನಿ ನದಿ ದಡದಲ್ಲಿ ಕಾಣಿಸಿಕೊಂಡಿದ್ದರು. ನಂತರ ಕಮಲಾ ಕಾಣೆಯಾಗಿರುವ ಬಗ್ಗೆ ವರದಿಯಾಗಿತ್ತು. ಮುತ್ತು ಆಕೆಯನ್ನು ಹೊಳೆಗೆ ತಳ್ಳಿರುವುದಾಗಿಯೂ ಸುದ್ದಿಯಾಗಿದ್ದು,

ಸುಳ್ಯ:ನೆರೆಮನೆಯವನ ಜೊತೆ ಗ್ರಾ. ಪಂ ಸದಸ್ಯೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ| Read More »

ಹೆಬ್ರಿ : ಲಾರಿಗೆ ಬೈಕ್ ಢಿಕ್ಕಿ – ಸವಾರ ಸ್ಥಳದಲ್ಲೇ ಸಾವು

ಹೆಬ್ರಿ: ಲಾರಿ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಬ್ರಿ ತಾಲೂಕಿನ ವರಂಗ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ಸಾಗರ ತಾಲೂಕಿನ ಸಿರದಂಗೂರು ಗ್ರಾಮದ ನಿವಾಸಿಯಾಗಿರುವ ಜಿನದತ್ತ ಜೈನ್ (42) ಮೃತಪಟ್ಟ ಬೈಕ್ ಸವಾರ. ಈತ ಅಪಾಯಕಾರಿ ತಿರುವಿನಲ್ಲಿ ತನ್ನ ಮುಂದಿನಿಂದ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಲಾರಿಗೆ ಡಿಕ್ಕಿಯಾಗಿ ಹಿಂದಿನಿಂದ ಬರುತ್ತಿದ್ದ ಲಾರಿಯಡಿ‌ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾರ್ಕಳ ಕಡೆಯಿಂದ ಹೆಬ್ರಿ ಮಾರ್ಗವಾಗಿ ಸಾಗರಕ್ಕೆ ಬೈಕಿನಲ್ಲಿ ಹೋಗುತ್ತಿದ್ದ

ಹೆಬ್ರಿ : ಲಾರಿಗೆ ಬೈಕ್ ಢಿಕ್ಕಿ – ಸವಾರ ಸ್ಥಳದಲ್ಲೇ ಸಾವು Read More »