ಮೂತ್ರಬಾಧೆಗೆ ಕಾರಿನಿಂದಿಳಿದ ವಕೀಲನಿಗೆ ಚಾಕು ತೋರಿ ಕಾರು ಹೊತ್ತೊಯ್ದ ಕಳ್ಳರು
ಸಮಗ್ರ ನ್ಯೂಸ್: ಮೂತ್ರ ಮಾಡಲೆಂದು ಕಾರಿನಿಂದ ಇಳಿದ ವಕೀಲೊಬ್ಬರಿಗೆ ದುಷ್ಕರ್ಮಿಗಳು ಚಾಕು ತೋರಿಸಿ ಮರ್ಸಿಡಿಸ್ ಬೆನ್ಜ್ ಕಾರು ಕದ್ದು ಪರಾರಿಯಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಸೆಕ್ಟರ್ 29ರಲ್ಲಿ ಈ ಘಟನೆ ನಡೆದಿದ್ದು, ವಕೀಲರೊಬ್ಬರು ಮೂತ್ರ ಮಾಡಲೆಂದು ಕಾರಿಳಿದಿದ್ದಾರೆ, ಅದೇ ಸಮಯದಲ್ಲಿ ಬಂದ ದುಷ್ಕರ್ಮಿಗಳು ಚಾಕು ತೋರಿಸಿ ಮರ್ಸಿಡಿಸ್ ಬೆಂಜ್ ಕಾರನ್ನು ಕದ್ದು ಪರಾರಿಯಾಗಿದ್ದಾರೆ. ಸೆಕ್ಟರ್ 66ರಲ್ಲಿ ವಾಸಿಸುತ್ತಿರುವ ವಕೀಲ ಅನುಜ್ ಬೇಡಿ ಅವರು ನೀಡಿರುವ ದೂರಿನ ಪ್ರಕಾರ, ಗುರುವಾರ ರಾತ್ರಿ 8.50ರ ಸುಮಾರಿಗೆ ಸೆಕ್ಟರ್ 29ರ […]
ಮೂತ್ರಬಾಧೆಗೆ ಕಾರಿನಿಂದಿಳಿದ ವಕೀಲನಿಗೆ ಚಾಕು ತೋರಿ ಕಾರು ಹೊತ್ತೊಯ್ದ ಕಳ್ಳರು Read More »










