ವಾಲ್ಮೀಕಿ ಆಶ್ರಮ ಶಾಲೆ ಬಾಳಿಲದಲ್ಲಿ ಪ್ರವೇಶಾತಿ ಆರಂಭ
ಸಮಗ್ರ ನ್ಯೂಸ್: 2022-23ನೇ ಸಾಲಿಗೆ 1ನೇ ತರಗತಿಯಿಂದ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಆಶ್ರಮ ಶಾಲೆ, ಬಾಳಿಲ ಇಲ್ಲಿ ಪ್ರವೇಶಾವಕಾಶ ಆರಂಭಗೊಂಡಿದೆ. ಪರಿಶಿಷ್ಟ ಪಂಗಡದವರಿಗೆ (ST) ಮೊದಲ ಆದ್ಯತೆಯಿದ್ದು, ಪರಿಶಿಷ್ಟ ಜಾತಿ ಮತ್ತು ಇತರ ವರ್ಗದವರಿಗೆ ಅವಕಾಶವಿರುತ್ತದೆ. ಆಯ್ಕೆ ಮತ್ತು ದಾಖಲಾತಿ ಪ್ರಕ್ರಿಯೆ ಹೀಗಿದೆ: 1, 2, 3, 4 ಮತ್ತು 5ನೇ ತರಗತಿಯವರೆಗೆ ದಾಖಲಾತಿಗೆ ಅವಕಾಶ. ಜನನ ಪ್ರಮಾಣ ಪತ್ರ, […]
ವಾಲ್ಮೀಕಿ ಆಶ್ರಮ ಶಾಲೆ ಬಾಳಿಲದಲ್ಲಿ ಪ್ರವೇಶಾತಿ ಆರಂಭ Read More »










