ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಛದ್ಮವೇಷ ಸ್ಪರ್ಧೆ
ಸಮಗ್ರ ನ್ಯೂಸ್: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಡಿ .16 ರಂದು ಪುಟಾಣಿಗಳಿಗೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಶ್ರೀಮತಿ .ಶ್ರೀಪ್ರಿಯಾ . ಎ .ಆರ್ ಹಾಗೂ ದಿಶಾ ಶೆಟ್ಟಿ ಉಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಪುಟಾಣಿ ಮಕ್ಕಳು ರೈತ, ಯೋಧ, ಅಜ್ಜಿ , ಗಾಂಧೀಜಿ, ಸೇವ್ ವಾಟರ್, ಸೇವ್ ನೇಚರ್ , ತೆಂಗಿನಕಾಯಿ, ರಾಮ, ಅನಾನಸ್, ಸ್ಟ್ರಬೆರ್ರಿ, ಟ್ರಾಫಿಕ್ ರೂಲ್ಸ್, ಟೀಚರ್, ಡಾಕ್ಟರ್, ಮಿಸ್ಸ್ ಯೂನಿವರ್ಸಲ್, ಮಂಡ್ಯ ಗೌಡ್ರು, ಡೊನೇಟ್ ಬ್ಲಡ್ ಮುಂತಾದ […]
ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಛದ್ಮವೇಷ ಸ್ಪರ್ಧೆ Read More »










