ವೃದ್ದ ಜನ್ಮದಾತರ ಹೆಗಲ ಮೇಲೆ ಹೊತ್ತೊಯ್ದ ಆಧುನಿಕ ಶ್ರವಣಕುಮಾರ| ಆತ ಅವರನ್ನು ಹೆಗಲ ಮೇಲೆ ಹೊತ್ತಿದ್ದೇಕೆ?
ಮ್ಯಾನ್ಮಾರ್: ಕಣ್ಣು ಕಾಣದ ತನ್ನ ತಂದೆ ತಾಯಿಯಂದಿರನ್ನು ಹೆಗಲ ಮೇಲೆ ಬುಟ್ಟಿಯಲ್ಲಿ ಕುಳ್ಳರಿಸಿಕೊಂಡು ತೀರ್ಥಯಾತ್ರೆ ಮಾಡಿರುವ ಶ್ರವಣ ಕುಮಾರದ ಕಥೆ ನೀವೆಲ್ಲಾ ಕೇಳಿರುತ್ತೀರಿ. ಆದರೆ ನಿಜವಾಗಿಯೂ ಅಂಥದ್ದೊಂದು ಘಟನೆ ಮ್ಯಾನ್ಮಾರ್ನಲ್ಲಿ ನಡೆದಿದೆ. ಮ್ಯಾನ್ಮಾರ್ನಿಂದ ಒಕ್ಕಲೆಬ್ಬಿಸಿದ ಮೇಲೆ ಬಾಂಗ್ಲಾದೇಶಕ್ಕೆ ತೆರಳಲೇಬೇಕಾದ ಅನಿವಾರ್ಯತೆ ಕೆಲವು ನಿರಾಶ್ರಿತರಿಗೆ ಉಂಟಾಗಿದೆ. ಆದರೆ ತಮ್ಮೂರಿಗೆ ಸಾಗಲು ಕೈಯಲ್ಲಿ ಕಾಸಿಲ್ಲದೇ ಕಷ್ಟಪಡುತ್ತಿರುವವರು ಅದೆಷ್ಟೋ ಮಂದಿ. ಅಂಥದ್ದೇ ಒಬ್ಬ ನಿರಾಶ್ರಿತ ತನ್ನ ವಯಸ್ಸಾದ ತಂದೆ ತಾಯಿಯಂದಿರನ್ನು ಭುಜದ ಮೇಲೆ ಕುಳ್ಳರಿಸಿಕೊಂಡು ನಡೆದಿದ್ದಾನೆ ಎನ್ನಲಾಗಿದ್ದು, ಅದರ ಫೋಟೋ ವೈರಲ್ […]









