ಪ್ರಕಾಶ್ ರಾಜ್ ಸುದ್ದಿಗೋಷ್ಠಿಯಲ್ಲಿ ಸದ್ದುಮಾಡಿದ ‘ಮಾರಿಕೊಂಡವರು’ ಪದ| ಪತ್ರಕರ್ತರಿಂದ ತೀವ್ರ ತರಾಟೆ
ಸಮಗ್ರ ನ್ಯೂಸ್: ಚಿನ್ನಯ್ಯ ನೀಡಿರುವ ಹೇಳಿಕೆಯ ಬಗ್ಗೆ ನಟ ಪ್ರಕಾಶ್ ರಾಜ್ ಕರೆದಿದ್ದ ಸುದ್ದಿಗೋಷ್ಠಿಗೆ ಸಾಮಾಜಿಕ ಜಾಲತಾಣದಲ್ಲಿ ಆಹ್ವಾನಿಸುವಾಗ ‘ಮಾರಿಕೊಂಡ ಮಾಧ್ಯಮದವರಿಗೆ ವಿಶೇಷ ಆಹ್ವಾನ’ ಎಂದು ಹೇಳಿರುವುದು ಸುದೀರ್ಘ ವಾಗ್ವಾದಕ್ಕೆ ಕಾರಣವಾಯಿತು. ಮಾರಿಕೊಂಡವರು ಯಾರು ಎಂಬುದನ್ನು ಹೇಳಬೇಕು. ಇಲ್ಲದೇ ಇದ್ದರೆ ಕ್ಷಮೆ ಕೇಳಬೇಕು ಎಂದು ಮಾಧ್ಯಮದ ಹಲವರು ಪಟ್ಟು ಹಿಡಿದರು. ‘ನಿಮಗಲ್ಲ ಹೇಳಿದ್ದು’ ಮಾರಿಕೊಂಡವರಿಗೆ ಹೇಳಿದ್ದು ಎಂದು ಪ್ರಕಾಶ್ ರಾಜ್ ಕೂಡ ಕ್ಷಮೆ ಕೇಳಲು ನಿರಾಕರಿಸಿದ್ದರಿಂದ ಸುದ್ದಿಗೋಷ್ಠಿಯಲ್ಲಿ ಒಂದೂವರೆ ತಾಸಿಗೂ ಅಧಿಕ ಸಮಯ ಈ ಚರ್ಚೆಯಲ್ಲೇ ಕಳೆದು […]
ಪ್ರಕಾಶ್ ರಾಜ್ ಸುದ್ದಿಗೋಷ್ಠಿಯಲ್ಲಿ ಸದ್ದುಮಾಡಿದ ‘ಮಾರಿಕೊಂಡವರು’ ಪದ| ಪತ್ರಕರ್ತರಿಂದ ತೀವ್ರ ತರಾಟೆ Read More »










