ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಿದ್ದ ಮೂವರ ಬಂಧನ
ಸಮಗ್ರ ನ್ಯೂಸ್:-ಕೆಂದ್ರ ಸರ್ಕಾರ 2000 ಮುಖಬೆಲೆಯ ನೋಟ ಬ್ಯಾನ್ ಮಾಡಿದ್ದ ಬೇನ್ನಲೇ ಕರ್ತನಾಕ ಖದೀಮರು ಜನರಿಗೆ ಪಂಗನಾಮ ಹಾಕಿದ ಘಟನೆಯೂಂದು ಕಾಗವಾಡದಲ್ಲಿ ಬೆಳಕಿಗೆ ಬಂದಿದೆ. 500 ಮುಖಬೆಲೆಯ 5 ಲಕ್ಷ ಕೋಟ್ಟು 2000 ಮುಖಬೆಲೆಯ ನೋಟನ್ನು 6 ಲಕ್ಷ ಪಡೆಯಿರಿ ಎಂದು ಹೇಳಿ ಮಹಾರಾಷ್ಟ್ರ ರಾಜ್ಯದ ಸಮೀರ ಭೋಸಲೆ ಎಂಬುವವರಿಗೆ ಖದೀಮರು ಪಂಗನಾಮ ಹಾಕಿದ್ದಾರೆ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಸಮಿರ ಎಂಬುವರನ್ನು ಕರೆಸಿ ಅವರ ಕಡೆಯಿಂದ 500 ಮುಖಬೆಲೆಯ 5 ಲಕ್ಷ ರೂಪಾಯಿ ಪಡೆದ ತಕ್ಷಣ
ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಿದ್ದ ಮೂವರ ಬಂಧನ Read More »










