ಮಡಿಕೇರಿ ನಗರೋತ್ತಾನ ಯೋಜನೆಯಲ್ಲಿ ಕಳಪೆ ಕಾಮಗಾರಿ| ಸಾರ್ವಜನಿಕರು ಆಕ್ರೋಶ
ಸಮಗ್ರ ನ್ಯೂಸ್ : ಕೊಡಗು ಜಿಲ್ಲೆಯ ಮಡಿಕೇರಿ ನಗರ ಸಭೆಗೆಯ ನಗರೋತ್ತಾನ ಯೋಜನೆಯಲ್ಲಿ ಮಡಿಕೇರಿ ನಗರದ ಹಲವು ಭಾಗದಲ್ಲಿ ರಸ್ತೆ ಮರು ಡಾಂಬರೀಕರಣ ಈಗಾಗಲೇ ಆರಂಭಿಸಿದ್ದು ಎಲ್ಲ ರಸ್ತೆ ಕಾಮಗಾರಿಗಳು ಕಳಪೆ ಕಾಮಗಾರಿ ಆಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದ್ದು ಕಾಣುತ್ತಿದೆ ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವು ಭಾಗದಲ್ಲಿ ಈಗಾಗಲೇ ಡಾಂಬರ್ ಕಿತ್ತು ಬರುತ್ತಿದ್ದು ಹಾಗೂ ಹಲವು ಭಾಗದಲ್ಲಿ ಈಗಾಗಲೇ 8-10 ತಿಂಗಳಲ್ಲಿ ನಿರ್ಮಿಸಿದಂತ ಕಾಂಗ್ರೆಟ್ ರಸ್ತೆಗಳ ಮೇಲೆ ಮತ್ತೆ ಡಾಂಬರು ಮಾಡುತ್ತಿರುವುದು ಕಂಡು
ಮಡಿಕೇರಿ ನಗರೋತ್ತಾನ ಯೋಜನೆಯಲ್ಲಿ ಕಳಪೆ ಕಾಮಗಾರಿ| ಸಾರ್ವಜನಿಕರು ಆಕ್ರೋಶ Read More »










