‘ಬಜೆಟ್ನಲ್ಲಿ ಏನಿಲ್ಲ’ ಎನ್ನುವ ಬಿಜೆಪಿಯವರ ಮೆದುಳಿನಲ್ಲಿ ಏನೂ ಇಲ್ಲ: ಸಿದ್ದು
ಸಮಗ್ರ ನ್ಯೂಸ್: ‘ಕೇಂದ್ರದಿಂದ ನಿರಂತರ ಆರ್ಥಿಕ ಅನ್ಯಾಯ ಹಾಗೂ ನಮ್ಮ ಪಾಲಿನ ತೆರಿಗೆಯ ಪಾಲು ನೀಡದೆ ದೌರ್ಜನ್ಯ ಎಸಗಿದ್ದರೂ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿಗೆ ಒತ್ತು ನೀಡಿ ವಿತ್ತೀಯ ಶಿಸ್ತಿನ ಅಡಿ ಬಜೆಟ್ ಮಂಡನೆ ಮಾಡಿದ್ದೇನೆ. ಹೀಗಿದ್ದರೂ ‘ಬಜೆಟ್ನಲ್ಲಿ ಏನಿಲ್ಲ’ ಎನ್ನುವ ಬಿಜೆಪಿಯವರ ಮೆದುಳಿನಲ್ಲಿ ಏನೂ ಇಲ್ಲ. ಅವರ ತಲೆಯ ತುಂಬಾ ರಾಜಕೀಯ ಮಂಜು ಕವಿದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನಾನು ಕೇಂದ್ರ ಸರ್ಕಾರದ ವಿರುದ್ಧದ ಅನ್ಯಾಯವನ್ನು ಪ್ರಸ್ತಾಪಿಸಿದ್ದಕ್ಕೆ ಕುಳಿತುಕೊಂಡು ಕೇಳಲಾಗದೆ ಬೆಂಕಿಯಲ್ಲಿ ಬಿದ್ದ ಹುಳುವಿನಂತೆ ವಿಲ
‘ಬಜೆಟ್ನಲ್ಲಿ ಏನಿಲ್ಲ’ ಎನ್ನುವ ಬಿಜೆಪಿಯವರ ಮೆದುಳಿನಲ್ಲಿ ಏನೂ ಇಲ್ಲ: ಸಿದ್ದು Read More »










