ಯಕ್ಷಗಾನ ಕಲಾವಿದರಿಗೆ ನಿಂದನೆ ಪ್ರಕರಣ| ತಿಮರೋಡಿ ಜಾಮೀನು ಅರ್ಜಿ ವಜಾ
ಸಮಗ್ರ ನ್ಯೂಸ್: ಯಕ್ಷಗಾನ ಕಲಾವಿದರನ್ನು ಅವಾಚ್ಯವಾಗಿ ನಿಂದಿಸಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಾಖಲಾದ ಪ್ರಕರಣದಲ್ಲಿ, ನಿರೀಕ್ಷಣಾ ಜಾಮೀನು ನೀಡಲು ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನಿರಾಕರಿಸಿದೆ. ಯಕ್ಷಗಾನ ಕಲಾವಿದರೊಬ್ಬರ 71 ವರ್ಷದ ತಾಯಿಯು ಮಹೇಶ್ ಶೆಟ್ಟಿ ವಿರುದ್ಧ ಪುತ್ತೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಹಿಳೆ ಪೊಲೀಸ್ ಠಾಣೆಗೆ 2026ರ ಏ. 13ರಂದು ದೂರು ನೀಡಿದ್ದರು. ‘ಖಾಸಗಿ ವಾಹಿನಿಯೊಂದರಲ್ಲಿ 2025ರ ನವೆಂಬರ್ ನಲ್ಲಿ ಪ್ರಸಾರವಾಗಿದ್ದ ‘ಯಕ್ಷ ತೆಲಿಕೆ’ […]
ಯಕ್ಷಗಾನ ಕಲಾವಿದರಿಗೆ ನಿಂದನೆ ಪ್ರಕರಣ| ತಿಮರೋಡಿ ಜಾಮೀನು ಅರ್ಜಿ ವಜಾ Read More »










