ರಾಷ್ಟ್ರೀಯ

ಲೋಕಸಭಾ ಚುನಾವಣೆ ಹಿನ್ನಲೆ| ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಕೆಗೆ ಕೇಂದ್ರ ನಿರ್ಧಾರ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಕೆ ಮಾಡುವ ಸಾಧ್ಯತೆ ಇದೆ. 2022ರ ಮೇ ತಿಂಗಳಿಂದ ಅಂತಾರಾಷ್ಟ್ರಿಯ ತೈಲ ಬೆಲೆಯಲ್ಲಿ ವ್ಯತ್ಯಯವಾದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಕೇಂದ್ರ ಸರ್ಕಾರ ಇಳಿಕೆ ಮಾಡುವ ಸಾಧ್ಯತೆಗಳಿದೆ ಎಂದು ವರದಿಯಾಗಿದೆ. 2024ರ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ದೇಶಾದ್ಯಂತ ನಡೆಯಲಿರುವ 2024 ರ ಲೋಕಸಭೆ ಚುನಾವಣೆಯ ಮುನ್ನ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು […]

ಲೋಕಸಭಾ ಚುನಾವಣೆ ಹಿನ್ನಲೆ| ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಕೆಗೆ ಕೇಂದ್ರ ನಿರ್ಧಾರ Read More »

2024ರಲ್ಲಿ ಯಾರಿಗೆ ಎಷ್ಟು ರಜೆ? ಇಲ್ಲಿದೆ ಸಂಪೂರ್ಣ ವಿವರ

ಸಮಗ್ರ ನ್ಯೂಸ್: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದಂತೆಯೇ, ಬಹುತೇಕರ ದೃಷ್ಟಿ ಮೊದಲು ಹೋಗುವುದು ಈ ವರ್ಷದಲ್ಲಿ ಎಷ್ಟು ರಜೆಗಳಿವೆ ಎಂಬುದರ ಮೇಲೆ. 2024ರಲ್ಲಿ ವಿವಿಧ ವಿಭಾಗಗಳ ನೌಕರರಿಗೆ ಲಭ್ಯವಿರುವ ಕೆಲಸದ ದಿನಗಳು, ರಜಾ ದಿನಗಳು ಎಷ್ಟು ಎಂಬುದನ್ನು ಇಲ್ಲಿ ತಿಳಿಯೋಣ. ಶಾಲೆಯಲ್ಲಿ ಕೆಲಸ ನಿರ್ವಹಿಸುವವರಿಗೆ:52 ಭಾನುವಾರ, 21 ಸಾರ್ವತ್ರಿಕ ರಜೆಗಳು, 15 ಸಾಂರ್ದಭಿಕ ರಜೆಗಳು ಹಾಗೂ 2 ಪರಿಮಿತ ರಜೆಗಳು, 5 ಸ್ಥಳೀಯ ರಜೆಗಳು ಸೇರಿದರೆ 95 ರಜೆಗಳಿದ್ದು ಕೆಲಸ ದಿನಗಳು 271 ಇರುತ್ತವೆ. ಬ್ಯಾಂಕ್

2024ರಲ್ಲಿ ಯಾರಿಗೆ ಎಷ್ಟು ರಜೆ? ಇಲ್ಲಿದೆ ಸಂಪೂರ್ಣ ವಿವರ Read More »

ಹೊಸ ವರ್ಷದ ಬೆಸ್ಟ್ ಫೋನ್ ಗಳು! 7 ಸಾವಿರಕ್ಕಿಂತ ಕಡಿಮೆಗೆ ಸಿಗ್ತಾ ಇದೆ!

ಸಮಗ್ರ ನ್ಯೂಸ್: ಹೊಸ ವರ್ಷ 2024 ರಲ್ಲಿ ಸ್ಮಾರ್ಟ್‌ಫೋನ್‌ಗಳು ಪ್ರಬಲ ಕೊಡುಗೆಗಳೊಂದಿಗೆ ಬರುತ್ತವೆ. ಈ ಸ್ಮಾರ್ಟ್ಫೋನ್ ಅತ್ಯಂತ ಕಡಿಮೆ ಬೆಲೆಯಲ್ಲಿ ಆಕರ್ಷಕ ಮತ್ತು ಸ್ಟ್ರಾಂಗ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. Itel A70 (Itel A70) ಮಾದರಿಯು ಕಳೆದ ಅಕ್ಟೋಬರ್‌ನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಇದೀಗ ಕಂಪನಿಯು ಈ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಹೊರಟಿದೆ. ಈ Itel A70 ಮಾಡೆಲ್ ಫೋನ್ ಜನವರಿ 3 ರಂದು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಮಾದರಿಯ

ಹೊಸ ವರ್ಷದ ಬೆಸ್ಟ್ ಫೋನ್ ಗಳು! 7 ಸಾವಿರಕ್ಕಿಂತ ಕಡಿಮೆಗೆ ಸಿಗ್ತಾ ಇದೆ! Read More »

Mobile Charging: ಫೋನ್​ ಅನ್ನು ರಾತ್ರಿಯಿಡೀ ಚಾರ್ಜ್​ ಹಾಕಿ ಇಡ್ತೀರಾ? ಅಯ್ಯೋ, ಈ ಸುದ್ಧಿ ಮೊದಲು ಓದಿ ಹಾಗಾದ್ರೆ

ಸಮಗ್ರ ನ್ಯೂಸ್: ಫೋನ್ ಅನ್ನು ರಾತ್ರಿಯಿಡೀ ಚಾರ್ಜ್ ಮಾಡಲು ಬಿಡಬೇಕೇ ಅಥವಾ ಬೇಡವೇ? ಈ ಬಗ್ಗೆ ಬಹಳ ದಿನಗಳಿಂದ ಜನರಲ್ಲಿ ಗೊಂದಲವಿದೆ. ರಾತ್ರಿ ವೇಳೆ ಫೋನ್ ಚಾರ್ಜ್ ಇಟ್ಟು ಅಲ್ಲೇ ಮಲಗುವ ಅಭ್ಯಾಸ ಅನೇಕರಿಗೆ ಇದೆ. ಇದರಿಂದ ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ಫೋನ್ ಫುಲ್ ಚಾರ್ಜ್ ಆಗುತ್ತದೆ. ಆದರೆ, ಇದು ಬ್ಯಾಟರಿಯನ್ನು ಹೆಚ್ಚು ಚಾರ್ಜ್ ಮಾಡುತ್ತದೆ ಮತ್ತು ಹಾನಿಯನ್ನು ಉಂಟುಮಾಡುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ, ಸತ್ಯ ಏನೆಂದು ತಿಳಿಯೋಣ. ಫೋನ್ ಅನ್ನು ರಾತ್ರಿಯಿಡೀ ಚಾರ್ಜ್

Mobile Charging: ಫೋನ್​ ಅನ್ನು ರಾತ್ರಿಯಿಡೀ ಚಾರ್ಜ್​ ಹಾಕಿ ಇಡ್ತೀರಾ? ಅಯ್ಯೋ, ಈ ಸುದ್ಧಿ ಮೊದಲು ಓದಿ ಹಾಗಾದ್ರೆ Read More »

50 ವರ್ಷ ಮೇಲ್ಪಟ್ಟವರಿಗೆ ಗುಡ್ ನ್ಯೂಸ್! ಪಿಂಚಣಿ ಬರುತ್ತೆ, ಅಪ್ಲೈ ಮಾಡಿ ಬೇಗ

ಸಮಗ್ರ ನ್ಯೂಸ್: ಜಾರ್ಖಂಡ್ ಸರ್ಕಾರವು ವೃದ್ಧರಿಗೆ ನೀಡುವ ಪಿಂಚಣಿ ವಯಸ್ಸನ್ನು 60 ವರ್ಷದಿಂದ 50 ವರ್ಷಕ್ಕೆ ಇಳಿಸಲು ನಿರ್ಧರಿಸಿದೆ. ಸಿಎಂ ಹೇಮಂತ್ ಸೊರೇನ್ ನೇತೃತ್ವದ ಜೆಎಂಎಂ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ 4 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಿಎಂ ಶುಕ್ರವಾರ ಈ ಶುಭ ಸುದ್ದಿ ನೀಡಿದ್ದಾರೆ. ಅಲ್ಲದೆ, ಜಾರ್ಖಂಡ್‌ನಲ್ಲಿ ಸ್ಥಾಪನೆಯಾಗಲಿರುವ ಕೈಗಾರಿಕೆಗಳಲ್ಲಿ ಶೇಕಡಾ 75 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಲಾಗುತ್ತಿದೆ ಎಂದು ಸಿಎಂ ಘೋಷಿಸಿದರು. ಭಿನ್ನಾಭಿಪ್ರಾಯಗಳು:ಇನ್ನು ಮುಂದೆ 50 ವರ್ಷ ಮೇಲ್ಪಟ್ಟ ಎಲ್ಲರೂ ಜಾರ್ಖಂಡ್‌ನಲ್ಲಿ ಪಿಂಚಣಿ ಪಡೆಯಬಹುದು. ಸಿಎಂ ಘೋಷಣೆಗೆ

50 ವರ್ಷ ಮೇಲ್ಪಟ್ಟವರಿಗೆ ಗುಡ್ ನ್ಯೂಸ್! ಪಿಂಚಣಿ ಬರುತ್ತೆ, ಅಪ್ಲೈ ಮಾಡಿ ಬೇಗ Read More »

ಪ್ರಧಾನಿ ಮೋದಿ ಇಂದು ಅಯೋಧ್ಯೆ ಪ್ರವಾಸ…!

ಸಮಗ್ರ ನ್ಯೂಸ್: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಪ್ರವಾಸಕ್ಕಾಗಿ ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ನವೀಕರಣಗೊಂಡ ಅಯೋಧ್ಯೆ ರೈಲು ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ವಿಮಾನ ನಿಲ್ದಾಣದ ಬಳಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಪ್ರಧಾನಿಯವರು ಬೆಳಗ್ಗೆ 10:50 ರ ಸುಮಾರಿಗೆ ಅಯೋಧ್ಯೆ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಇಷ್ಟೇ ಅಲ್ಲ, ದೇಶದ ವಿವಿಧ ನಿಲ್ದಾಣಗಳಿಂದ ಕಾರ್ಯಾಚರಿಸುತ್ತಿರುವ 6 ವಂದೇ ಭಾರತ್ ಮತ್ತು 2

ಪ್ರಧಾನಿ ಮೋದಿ ಇಂದು ಅಯೋಧ್ಯೆ ಪ್ರವಾಸ…! Read More »

ಮಂಗಳೂರು-ಮಡಂಗಾವ್ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ

ಸಮಗ್ರ ನ್ಯೂಸ್: ಮಂಗಳೂರು-ಮಡಂಗಾವ್ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಮಂಗಳೂರು-ಮಡಗಾಂವ್ ಮೊದಲ ರೈಲು ಸೇವೆ ಆರಂಭಿಸಲಿದೆ. ವಾರದ ಆರು ದಿನ ಮಂಗಳೂರಿನಿಂದ ಮಡಂಗಾವ್‌ಗೆ ಈ ವಂದೇ ಭಾರತ್ ರೈಲು ಓಡಾಟ ನಡೆಸಲಿದೆ. ಬೆಳಗ್ಗೆ 8.30 ಕ್ಕೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ 1.15ಕ್ಕೆ ಮಡಗಾಂವ್ ತಲುಪಲಿದೆ. ಎಂಟು ಬೋಗಿಯನ್ನು ಒಳಗೊಂಡ 20646 ನಂಬರ್‌ನ ವಂದೇ ಭಾರತ್ ರೈಲು ಇದಾಗಿದ್ದು, ಮಂಗಳೂರು-ಉಡುಪಿ-ಕಾರವಾರ ಮೂಲಕ ಮಡಂಗಾವ್‌ಗೆ ಪ್ರಯಾಣಿಸಲಿದೆ.

ಮಂಗಳೂರು-ಮಡಂಗಾವ್ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ Read More »

Google Mapನಲ್ಲಿಯೇ ಟೋಲ್​ನ ಹಣವನ್ನು ಕಟ್ಟಬಹುದಂತೆ, ಇಲ್ಲಿದೆ ನೋಡಿ ಡೀಟೇಲ್ಸ್

ಗೂಗಲ್ ನಕ್ಷೆಗಳು ಪ್ರಪಂಚದಲ್ಲಿ ಹೆಚ್ಚು ಬಳಸುವ ನ್ಯಾವಿಗೇಷನ್ ಅಪ್ಲಿಕೇಶನ್ ಆಗಿದೆ. ಗೂಗಲ್ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಒದಗಿಸುತ್ತಿದೆ. ಅದಕ್ಕಾಗಿಯೇ ನಕ್ಷೆಗಳ ಜನಪ್ರಿಯತೆ ಹೆಚ್ಚುತ್ತಿದೆ. Google ನಕ್ಷೆಗಳು ಒದಗಿಸಿದ ವಿಶೇಷಣಗಳೊಂದಿಗೆ ರಸ್ತೆ ಪ್ರವಾಸವನ್ನು ನಿಖರವಾಗಿ ಯೋಜಿಸಬಹುದು. ಇದಲ್ಲದೆ, ಟೋಲ್‌ಗಳು ಮತ್ತು ಹೆದ್ದಾರಿಗಳನ್ನು ತಪ್ಪಿಸುವ ವೈಶಿಷ್ಟ್ಯಗಳೊಂದಿಗೆ ನೀವು ಟೋಲ್ ಶುಲ್ಕವನ್ನು ಉಳಿಸಬಹುದು. iPhone ಅಥವಾ Android ಸಾಧನದಲ್ಲಿ ಈ ವೈಶಿಷ್ಟ್ಯವನ್ನು ಪ್ರವೇಶಿಸುವುದು ಹೇಗೆ ಎಂದು ತಿಳಿಯಿರಿ.ಟೋಲ್ ಶುಲ್ಕ ಉಳಿತಾಯ ವೈಶಿಷ್ಟ್ಯ ಹಂತ 1: ಮೊದಲು, ಆ್ಯಪ್‌ನಲ್ಲಿ ಆರಂಭಿಕ ಹಂತ, ಗಮ್ಯಸ್ಥಾನವನ್ನು

Google Mapನಲ್ಲಿಯೇ ಟೋಲ್​ನ ಹಣವನ್ನು ಕಟ್ಟಬಹುದಂತೆ, ಇಲ್ಲಿದೆ ನೋಡಿ ಡೀಟೇಲ್ಸ್ Read More »

ಅಯೋಧ್ಯಾ ರಾಮಮಂದಿರದಲ್ಲಿ ಸ್ಥಾಪನೆಯಾಗಲಿದೆ 600 ಕೆ.ಜಿ ತೂಕದ ಗಂಟೆ

ಸಮಗ್ರ ನ್ಯೂಸ್: ಜನವರಿ 22ರಂದು ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಅಷ್ಟೆ ಬಾಕಿ ಇದೆ. ಈ ಸಮಾರಂಭಕ್ಕೆ ಮುನ್ನ ರಾಮ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 600 ಕೆಜಿ ತೂಕದ ಗಂಟೆಯು ಬೃಹತ್ ಸಂಕೀರ್ಣದಲ್ಲಿ ಸ್ಥಾಪನೆಯಾಗಲಿದೆ. ಲೋಹದಿಂದ ಮಾಡಲಾದ ಗಂಟೆಯ ಮೇಲೆ ‘ಜೈ ಶ್ರೀ ರಾಮ್’ ಎಂಬ ದೊಡ್ಡದಾಗಿ ಕೆತ್ತಲಾಗಿದೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲ್ಪಡುವ ವಿಮಾನ ನಿಲ್ದಾಣ ಮತ್ತು ಅಯೋಧ್ಯಾ ಧಾಮ್ ಜಂಕ್ಷನ್ ಎಂದು ಮರುನಾಮಕರಣಗೊಂಡಿರುವ ನವೀಕರಿಸಿದ

ಅಯೋಧ್ಯಾ ರಾಮಮಂದಿರದಲ್ಲಿ ಸ್ಥಾಪನೆಯಾಗಲಿದೆ 600 ಕೆ.ಜಿ ತೂಕದ ಗಂಟೆ Read More »

ಶಬರಿಮಲೆಗೆ ಹರಿದು ಬಂದ ಭಕ್ತಪ್ರವಾಹ/ 200 ಕೋಟಿ ರೂಪಾಯಿ ಆದಾಯ ಸಂಗ್ರಹ

ಸಮಗ್ರ ನ್ಯೂಸ್: ಶಬರಿಮಲೆಗೆ ಭಕ್ತಪ್ರವಾಹ ಹರಿದು ಬರುತ್ತಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೂ ಶಬರಿಮಲೆಯಲ್ಲಿ ಆದಾಯ ಸಂಗ್ರಹ 200 ಕೋಟಿ ರೂಪಾಯಿ ದಾಟಿದೆ. ಕಳೆದ 39 ದಿನಗಳಲ್ಲಿ ದೇವಸ್ಥಾನಕ್ಕೆ 204.30 ಕೋಟಿ ರೂಪಾಯಿ ಆದಾಯ ಬಂದಿದ್ದು, ಇದರಲ್ಲಿ 63 ಕೋಟಿ ರೂ ಕಾಣಿಕೆ ರೂಪದಲ್ಲಿದೆ. 96 ಕೋಟಿ ರೂಪಾಯಿ ಅರವಣ ಪ್ರಸಾದ ಮಾರಾಟದ ಹಣವಾಗಿದೆ ಹಾಗೂ ಅಪ್ಪಂ ಪ್ರಸಾದದಿಂದ 13 ಕೋಟಿ ರೂಪಾಯಿ ಆದಾಯ ಗಳಿಸಲಾಗಿದೆ ಎಂದು ಟಿಡಿಬಿ ಮಾಹಿತಿ ನೀಡಿದೆ. ಮಂಡಲ

ಶಬರಿಮಲೆಗೆ ಹರಿದು ಬಂದ ಭಕ್ತಪ್ರವಾಹ/ 200 ಕೋಟಿ ರೂಪಾಯಿ ಆದಾಯ ಸಂಗ್ರಹ Read More »