ರಾಷ್ಟ್ರೀಯ

ಮಣಿಪುರದಲ್ಲಿ ಮತ್ತೆ ಮುಂದುವರಿದ ಹಿಂಸಾಚಾರ| ನಾಲ್ವರು ಬಲಿ, ಕರ್ಪ್ಯೂ‌ ಹೇರಿಕೆ

ಸಮಗ್ರ ನ್ಯೂಸ್:  ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಜ.1 ರ ಸಂಜೆ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ನಾಲ್ಕು ಮಂದಿ ಹಿಂಸೆಗೆ ಬಲಿಯಾಗಿದ್ದಾರೆ. ಇತರ ಐದು ಮಂದಿಗೆ ಗಂಭೀರ ಸ್ವರೂಪದ ಗುಂಡೇಟು ತಗುಲಿದೆ. ಕಳೆದ ವರ್ಷದ ಮೇ ತಿಂಗಳಿನಿಂದೀಚೆಗೆ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿರುವ ರಾಜ್ಯದಲ್ಲಿ ಕರ್ಪ್ಯೂ ಬಿಗಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತೌಬಲ್ನ ಲಿಲಾಂಗ್ ಪ್ರದೇಶದಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಇನ್ನೂ ಘಟನಾ ಸ್ಥಳವನ್ನು ಪೊಲೀಸರು […]

ಮಣಿಪುರದಲ್ಲಿ ಮತ್ತೆ ಮುಂದುವರಿದ ಹಿಂಸಾಚಾರ| ನಾಲ್ವರು ಬಲಿ, ಕರ್ಪ್ಯೂ‌ ಹೇರಿಕೆ Read More »

ಕಳೆದ 10 ವರ್ಷಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯ ಬಗ್ಗೆ ಜನರ ಅಭಿಪ್ರಾಯ ಕೋರಿದ ಪ್ರಧಾನಿ| ತಿಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ಕಳೆದ 10 ವರ್ಷಗಳಲ್ಲಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಯ ಕುರಿತು ತಮ್ಮ ಅಭಿಪ್ರಾಯ ನೀಡುವಂತೆ ಇದೀಗ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಕೋರಿದ್ದಾರೆ. ಲೋಕಸಭೆ ಚುನಾವಣೆಗೆ ತಿಂಗಳುಗಳಷ್ಟೇ ಬಾಕಿ ಉಳಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ‘ನಮೋ’ ಅಪ್ಲಿಕೇಶನ್ ಕಳೆದ ತಿಂಗಳು ಅವರ ಸರ್ಕಾರ ಮತ್ತು ಸಂಸದರ ಕಾರ್ಯಕ್ಷಮತೆಯ ಬಗ್ಗೆ ಜನರ ಅಭಿಪ್ರಾಯಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜನಪ್ರಿಯ ಮನಸ್ಥಿತಿಯನ್ನು ಅಳೆಯಲು ಸಮೀಕ್ಷೆಯನ್ನು ಪ್ರಾರಂಭಿಸಿದೆ. ಈ ಕುರಿತಂತೆ ಎಕ್ಸ್‌ನಲ್ಲಿ (ಈ

ಕಳೆದ 10 ವರ್ಷಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯ ಬಗ್ಗೆ ಜನರ ಅಭಿಪ್ರಾಯ ಕೋರಿದ ಪ್ರಧಾನಿ| ತಿಳಿಸುವುದು ಹೇಗೆ? ಇಲ್ಲಿದೆ ಮಾಹಿತಿ Read More »

ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದ ಅರುಣ್‌ ಯೋಗಿರಾಜ್‌ ಕೆತ್ತನೆಯ ಶ್ರೀರಾಮ ವಿಗ್ರಹ ಆಯ್ಕೆ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಸಿದ್ದಾಂತಿ ಅರುಣ್‌ ಯೋಗಿರಾಜ್‌ ಕೆತ್ತಿದ ಶ್ರೀರಾಮ ಮೂರ್ತಿ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲು ಆಯ್ಕೆಯಾಗಿದೆ. ಮೈಸೂರಿನ ಹಿರಿಯ ಶಿಲ್ಪ ಕಲಾವಿದರ ಕುಟುಂಬದ ಐದನೇ ತಲೆಮಾರಿನ ಕುಡಿಯಾಗಿರುವ ಅರುಣ್‌ ಯೋಗಿರಾಜ್‌ ಅವರು ಕೆತ್ತಿರುವ ರಾಮನ ವಿಗ್ರಹವನ್ನು ಅಯೋಧ್ಯೆ ರಾಮಮಂದಿರ ಸಮಿತಿಯು ಆಯ್ಕೆ ಮಾಡಿದೆ. ಈ ಮೂಲಕ ಕರ್ನಾಟಕಕ್ಕೂ ಹೆಮ್ಮೆಪಡುವ ಕ್ಷಣ ಬಂದಿದೆ. ಹೊಸ ವರ್ಷದ ದಿನವೇ ಆಯೋಧ್ಯೆ ರಾಮಮಂದಿರ ಸಮಿತಿಯು ಖುದ್ದು ಅರುಣ್‌ ಯೋಗಿರಾಜ್‌ ಅವರಿಗೆ

ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದ ಅರುಣ್‌ ಯೋಗಿರಾಜ್‌ ಕೆತ್ತನೆಯ ಶ್ರೀರಾಮ ವಿಗ್ರಹ ಆಯ್ಕೆ Read More »

ಕ್ರೆಡಿಟ್​ ಕಾರ್ಡ್​ ಕೊಟ್ಟು ಕಾಡುವ ಬ್ಯಾಂಕ್​ಗಳು

ಸಮಗ್ರ ನ್ಯೂಸ್: ಬೇಡವೆಂದರೂ ಕ್ರೆಡಿಟ್ ಕಾರ್ಡ್, ಅದರ ಶುಲ್ಕ, ವಿಮೆ ಯೋಜನೆಗಳೊಂದಿಗೆ ಕೆಲವು ಬ್ಯಾಂಕ್‌ಗಳು ಸಾಮಾನ್ಯ ಜನರನ್ನು ಪೀಡಿಸುತ್ತಿವೆ. ತಮ್ಮ ಅಹವಾಲು ಹೇಳಿಕೊಳ್ಳಲು ಬ್ಯಾಂಕ್‌ಗೆ ಹೋದರೆ ಅದಕ್ಕೂ ತಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಒಂಬುಡ್ಸ್ ಮನ್ ಗೆ ದೂರು ನೀಡಿದರೆ ಬ್ಯಾಂಕ್ ನಲ್ಲೇ ಇತ್ಯರ್ಥಪಡಿಸುತ್ತೇವೆ ಎಂದು ಕೈತೊಳೆದುಕೊಳ್ಳುತ್ತಾರೆ. ತಮ್ಮ ಗುರಿ ಈಡೇರಿಸಿಕೊಳ್ಳಲು ಆಯಾ ಬ್ಯಾಂಕ್ ಗಳ ಪ್ರತಿನಿಧಿಗಳು ಕ್ರೆಡಿಟ್ ಕಾರ್ಡ್ ಗಳನ್ನು ಹೇರಿ ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ. ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದೆಯೇ? ಪಾಲಿಸಿ ಇದೆಯೇ? ಸಣ್ಣಪುಟ್ಟ

ಕ್ರೆಡಿಟ್​ ಕಾರ್ಡ್​ ಕೊಟ್ಟು ಕಾಡುವ ಬ್ಯಾಂಕ್​ಗಳು Read More »

ದಿನಕ್ಕೆ ಇಷ್ಟು ಹೊತ್ತು ಒಬ್ಬ ಮನುಷ್ಯ ಮೊಬೈಲ್ ಯೂಸ್ ಮಾಡ್ತಾನೆ ಅಂತೆ! ತಿಳಿಯಲೇ ಬೇಕಾದ ವಿಚಾರವಿದು

ಸಮಗ್ರ ನ್ಯೂಸ್: ಇದು ಮೊಬೈಲ್ ಯುಗ. ಮನರಂಜನೆಯಿಂದ ಕೆಲಸದವರೆಗೆ, ಆನ್‌ಲೈನ್ ಶಾಪಿಂಗ್, ಗೇಮಿಂಗ್‌ವರೆಗೆ–ಎಲ್ಲವೂ ಮೊಬೈಲ್​ನಲ್ಲೇ ಮಾಡಲಾಗುತ್ತದೆ. ಮೇಲ್ ಚೆಕ್, WhatsApp, Facebook, Tinder, Instagram ನಂತಹ ಬಹು ಡಿಜಿಟಲ್ ಹಣಕಾಸು ವಹಿವಾಟು ಅಪ್ಲಿಕೇಶನ್‌ಗಳನ್ನು ಸಹ ಮೊಬೈಲ್​ನಲ್ಲೇ ನೋಡಬಹುದು. ಇಂದು ಮೊಬೈಲ್​ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಕೆಲಸ ಏನು ಇಲ್ಲದಿದ್ದಾಗ ನಾವೆಲ್ಲ ಮೊಬೈಲ್ ಹಿಡಿದು ಕೂರುತ್ತೇವೆ. ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ಮೊಬೈಲ್ ಫೋನ್‌ಗಳ ಬೇಡಿಕೆಯು ಘಾತೀಯವಾಗಿ ಬೆಳೆದಿದೆ. ಒಬ್ಬ ಸರಾಸರಿ ವ್ಯಕ್ತಿ ಪ್ರತಿದಿನ ತಮ್ಮ ಮೊಬೈಲ್ ಫೋನ್

ದಿನಕ್ಕೆ ಇಷ್ಟು ಹೊತ್ತು ಒಬ್ಬ ಮನುಷ್ಯ ಮೊಬೈಲ್ ಯೂಸ್ ಮಾಡ್ತಾನೆ ಅಂತೆ! ತಿಳಿಯಲೇ ಬೇಕಾದ ವಿಚಾರವಿದು Read More »

ಇನ್ಮುಂದೆ ಎಲ್ಲಾ ರೋಗಿಗಳನ್ನು ಐಸಿಯು ಗೆ ದಾಖಲು‌ ಮಾಡುವಂತಿಲ್ಲ| ಕೇಂದ್ರದಿಂದ ಐಸಿಯು ದಾಖಲಾತಿಗೆ ಮೇಜರ್ ಸರ್ಜರಿ

ಸಮಗ್ರ ನ್ಯೂಸ್: ರೋಗಿಗಳನ್ನು ತುರ್ತು ನಿಗಾ ಘಟಕ (ಐಸಿಯು) ಕ್ಕೆ ಸೇರ್ಪಡೆ ಮಾಡಿಕೊಳ್ಳಲು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ರೂಪಿಸಿದೆ. ದೇಶದ ಪ್ರತಿಷ್ಠಿತ 24 ವೈದ್ಯರ ಸಮಿತಿ ಈ ನಿಯಮಗಳನ್ನು ರೂಪಿಸಿದೆ. ‘ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರೆ, ಉಸಿರಾಟ ಯಂತ್ರ ಅಳವಡಿಸಬೇಕಾದ ಪರಿಸ್ಥಿತಿ ಇದ್ದರೆ, ಹೆಚ್ಚಿನ ನಿಗಾ ವಹಿಸಬೇಕಾದ ಸ್ಥಿತಿಗಳಲ್ಲಿ, ಶಸ್ತ್ರ ಚಿಕಿತ್ಸೆಯ ನಂತರ ಚಿಕಿತ್ಸೆಗಾಗಿ, ತೀವ್ರವಾದ ಶಸ್ತ್ರಚಿಕಿತ್ಸೆ ಅಗತ್ಯವಿದ್ದ ಸಮಯದಲ್ಲಿ ಐಸಿಯುಗಳಲ್ಲಿ ಮಾತ್ರ ಅಡ್ಮಿಟ್‌ ಮಾಡಿಕೊಳ್ಳಬಹುದು ಎಂದು ಈ ಸಮಿತಿ ಹೇಳಿದೆ. ಭಾರತದಲ್ಲಿ ಸುಮಾರು

ಇನ್ಮುಂದೆ ಎಲ್ಲಾ ರೋಗಿಗಳನ್ನು ಐಸಿಯು ಗೆ ದಾಖಲು‌ ಮಾಡುವಂತಿಲ್ಲ| ಕೇಂದ್ರದಿಂದ ಐಸಿಯು ದಾಖಲಾತಿಗೆ ಮೇಜರ್ ಸರ್ಜರಿ Read More »

ಈ ರೈಲ್ವೇ ಜಂಕ್ಷನ್‌ ನೋಡ್ತಾ ಇದ್ರೆ ನೀವು ಶಾಕ್ ಆಗಿದಂತು ಪಕ್ಕಾ! ಹೇಗಿದೆ ನೋಡಿ

ಸಮಗ್ರ ನ್ಯೂಸ್: ಮೆಟ್ರೋ ನಗರದ ರೈಲು ನಿಲ್ದಾಣಗಳಲ್ಲಿನ ಸೌಲಭ್ಯಗಳು ಈಗ ಪಾಟ್ನಾ ಜಂಕ್ಷನ್‌ನಲ್ಲಿವೆ. ಮೀಸಲಾದ ಪಾರ್ಕಿಂಗ್‌ನಿಂದ ಎಕ್ಸಿಕ್ಯೂಟಿವ್ ಲಾಂಜ್‌ವರೆಗೆ ಎಲ್ಲವೂ. ಫೋಟೋಗಳ ಮೂಲಕ ಸಂಪೂರ್ಣ ವಿವರಗಳನ್ನು ತಿಳಿಯೋಣ. ದೆಹಲಿ ಮತ್ತು ಕೋಲ್ಕತ್ತಾ ನಡುವೆ ಇರುವ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣವು ದೇಶದ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಈ ನಿಲ್ದಾಣವು ರೈಲು ಜಾಲದ ಮೂಲಕ ಭಾರತದ ಹೆಚ್ಚಿನ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಒಟ್ಟು 10 ಪ್ಲಾಟ್‌ಫಾರ್ಮ್‌ಗಳು, 15 ಟ್ರ್ಯಾಕ್‌ಗಳಿವೆ. 2023 ರಲ್ಲಿ, ಇಲ್ಲಿ ಅನೇಕ

ಈ ರೈಲ್ವೇ ಜಂಕ್ಷನ್‌ ನೋಡ್ತಾ ಇದ್ರೆ ನೀವು ಶಾಕ್ ಆಗಿದಂತು ಪಕ್ಕಾ! ಹೇಗಿದೆ ನೋಡಿ Read More »

ಹೊಸ ವರ್ಷಕ್ಕೆ ಬಂದೇ ಬಿಡ್ತು ನ್ಯೂ ಮೊಬೈಲ್! ಅಬ್ಬಬ್ಬಾ, ಇದರ ಫೀಚರ್ಸ್ ಸೂಪರ್ ಆಗಿದೆ

ಸಮಗ್ರ ನ್ಯೂಸ್: Oppo ಭಾರತದಲ್ಲಿ A ಸರಣಿಯಲ್ಲಿ ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. Oppo ಭಾರತದಲ್ಲಿ A59 5G ಎಂಬ ಹೊಸ ಕೈಗೆಟುಕುವ 5G ಫೋನ್ ಅನ್ನು ಬಿಡುಗಡೆ ಮಾಡಿದೆ. Realme, Redmi, Lava, Poco ನಂತಹ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳು ಇತ್ತೀಚೆಗೆ ತಮ್ಮ ಹೊಸ 5G ಸ್ಮಾರ್ಟ್‌ಫೋನ್‌ಗಳನ್ನು ಬಜೆಟ್ ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದೆ. Oppo ಈಗ ಈ ಪಟ್ಟಿಗೆ ಸೇರಿಕೊಂಡಿದೆ. Oppo ಭಾರತದಲ್ಲಿ A ಸರಣಿಯಲ್ಲಿ ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ.

ಹೊಸ ವರ್ಷಕ್ಕೆ ಬಂದೇ ಬಿಡ್ತು ನ್ಯೂ ಮೊಬೈಲ್! ಅಬ್ಬಬ್ಬಾ, ಇದರ ಫೀಚರ್ಸ್ ಸೂಪರ್ ಆಗಿದೆ Read More »

Recharge Plans: ದಿನಕ್ಕೆ 5 ರೂಪಾಯಿ ಹಾಕಿ, 365 ದಿನಗಳು ಎಲ್ಲಾ ಫ್ರೀ ಫ್ರೀ!

ಹೊಸ ವರ್ಷ ಬರಲಿದೆ. ನಿಮ್ಮ ಮೊಬೈಲ್‌ಗಾಗಿ ಅಗ್ಗದ ವಾರ್ಷಿಕ ಯೋಜನೆಯ ಬಗ್ಗೆ ನೀವು ಯೋಚಿಸುತ್ತಿದ್ದರೆ, ಏರ್‌ಟೆಲ್ ತಂದಿರುವ ಯೋಜನೆಯು ನಿಮಗಾಗಿ ಸೆಟ್ ಆಗಿರಬಹುದು. ಇದು ನಿಮಗೆ ಕೆಲವು ಪ್ರಯೋಜನಗಳನ್ನು ಹೊಂದಿದೆ. ಸಂಪೂರ್ಣ ವಿವರಗಳನ್ನು ತಿಳಿಯೋಣ. ಏರ್‌ಟೆಲ್ ವಾರ್ಷಿಕ ಯೋಜನೆ: ವರ್ಷವಿಡೀ ಸಿಮ್ ಅನ್ನು ಸಕ್ರಿಯವಾಗಿರಿಸುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ತೆಗೆದುಕೊಳ್ಳಲು ನೀವು ಯೋಚಿಸುತ್ತಿದ್ದರೆ, ನಿಮ್ಮ ವೆಚ್ಚಗಳು ಸಹ ಕಡಿಮೆಯಾಗುತ್ತವೆ. ಏರ್‌ಟೆಲ್ ಅಂತಹ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯ ದೈನಂದಿನ ವೆಚ್ಚ ರೂ.5 ಕ್ಕಿಂತ ಕಡಿಮೆ. ಏರ್‌ಟೆಲ್‌ನ ಅಗ್ಗದ

Recharge Plans: ದಿನಕ್ಕೆ 5 ರೂಪಾಯಿ ಹಾಕಿ, 365 ದಿನಗಳು ಎಲ್ಲಾ ಫ್ರೀ ಫ್ರೀ! Read More »

ಲೋಕಸಭಾ ಚುನಾವಣೆ ಹಿನ್ನಲೆ| ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಕೆಗೆ ಕೇಂದ್ರ ನಿರ್ಧಾರ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಕೆ ಮಾಡುವ ಸಾಧ್ಯತೆ ಇದೆ. 2022ರ ಮೇ ತಿಂಗಳಿಂದ ಅಂತಾರಾಷ್ಟ್ರಿಯ ತೈಲ ಬೆಲೆಯಲ್ಲಿ ವ್ಯತ್ಯಯವಾದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಕೇಂದ್ರ ಸರ್ಕಾರ ಇಳಿಕೆ ಮಾಡುವ ಸಾಧ್ಯತೆಗಳಿದೆ ಎಂದು ವರದಿಯಾಗಿದೆ. 2024ರ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ದೇಶಾದ್ಯಂತ ನಡೆಯಲಿರುವ 2024 ರ ಲೋಕಸಭೆ ಚುನಾವಣೆಯ ಮುನ್ನ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು

ಲೋಕಸಭಾ ಚುನಾವಣೆ ಹಿನ್ನಲೆ| ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಕೆಗೆ ಕೇಂದ್ರ ನಿರ್ಧಾರ Read More »