ಆರೋಗ್ಯವೇ ಭಾಗ್ಯ

ಗೋಧಿ ನುಚ್ಚು ಪಾಯಸ ಮನೆಯಲ್ಲೇ ಸಿಂಪಲ್ ಆಗಿ ಮಾಡೋದ್ ಹೇಗೆ..?|ಇಲ್ಲಿದೆ ಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೇ ಸಿಂಪಲ್ ಆಗಿ ಗೋಧಿ ನುಚ್ಚು ಪಯಾಸ ಮಾಡಬಹುದು. ಸಣ್ಣ ಸಣ್ಣ ಕಾರ್ಯಕ್ರಮದ ಸಂದರ್ಭದಲ್ಲಿ ಅತೀ ಕಡಿಮೆ ಸಮಯದಲ್ಲಿ ಈ ಪಾಯಸವನ್ನು ಮಾಡಬಹುದು. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಪದಾರ್ಥಗಳು:ಗೋಧಿ ನುಚ್ಚು-1 ಬಟ್ಟಲು, ಬೆಲ್ಲ ಅಥವಾ ಸಕ್ಕರೆ-1 ಬಟ್ಟಲು, ಹಾಲು-1 ಬಟ್ಟಲು, ಏಲಕ್ಕಿ ಪುಡಿ-ಅರ್ಧ ಚಮಚ, ದ್ರಾಕ್ಷಿ ಮತ್ತು ಗೋಡಂಬಿ-ಅರ್ಧ ಬಟ್ಟಲು,ತುಪ್ಪ-2 ಚಮಚ, ಕೇಸರಿ ದಳ-2. ಮಾಡುವ ವಿಧಾನ: ಗೋಧಿ ನುಚ್ಚನ್ನು ಬೆಚ್ಚಗೆ ಹುರಿದು ಕುಕ್ಕರ್‌ನಲ್ಲಿ ಸ್ವಲ್ಪ ಜಾಸ್ತಿ ನೀರು ಹಾಕಿ ಮೆತ್ತಗೆ ಬೇಯಿಸಿ. […]

ಗೋಧಿ ನುಚ್ಚು ಪಾಯಸ ಮನೆಯಲ್ಲೇ ಸಿಂಪಲ್ ಆಗಿ ಮಾಡೋದ್ ಹೇಗೆ..?|ಇಲ್ಲಿದೆ ಪೂರ್ಣ ಮಾಹಿತಿ Read More »

HEALTH TIPS: ಸದಾ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯ ಬಯಸುವಿರ? ಹಾಗಾದ್ರೆ ಈ ಟ್ರಿಕ್ಸ್ ಫಾಲೋ ಮಾಡಿ

ಸಮಗ್ರ ನ್ಯೂಸ್: ಮನೆಯಲ್ಲೇ ದೊರೆಯುವ ಪದಾರ್ಥಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಬಹುದು. ಅದು ಹೇಗೆ ತಿಳ್ಕೊಬೇಕಾ? ಇದನ್ನು ಪೂರ್ತಿ ಓದಿ. ಇತ್ತೀಚೆಗೆ ಮಧುಮೇಹ, ರಕ್ತದೊತ್ತಡದಂತೆ ಗ್ಯಾಸ್ಟ್ರಿಕ್ ಕೂಡ ಬೆಂಬಿಡದೆ ಕಾಡುತ್ತಿದೆ. ಗ್ಯಾಸ್ಟ್ರಿಕ್ ಅನ್ನು ಲಘುವಾಗಿ ತೆಗೆದುಕೊಳ್ಳದಿರಲು ಸಲಹೆ ನೀಡಲಾಗುತ್ತಿದೆ. ಇದು ಜಠರದ ದುರಿತ ರೂಪದಲ್ಲಿ ಹೊಟ್ಟೆಯ ಉರಿಯೂತದ ಸಂಭಾವ್ಯತೆಯನ್ನು ಹೆಚ್ಚಿಸುತ್ತದೆ. ಅತಿಯಾದ ಮದ್ಯಪಾನ ಸೇವನೆ, ಕೆಲವು ಸೋಂಕುಗಳು, ಅತಿಯಾಗಿ ತಿನ್ನುವುದು, ತೀರಾ ಕಡಿಮೆ ತಿನ್ನುವುದು ಕೂಡ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತವೆ. ಇಂತಹ ಅಪಾಯವನ್ನು ಮನೆಮದ್ದುಗಳ ಮೂಲಕ ಪರಿಹರಿಸಿಕೊಳ್ಳಲು

HEALTH TIPS: ಸದಾ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯ ಬಯಸುವಿರ? ಹಾಗಾದ್ರೆ ಈ ಟ್ರಿಕ್ಸ್ ಫಾಲೋ ಮಾಡಿ Read More »

ನೀವು ಉಪ್ಪಿನಕಾಯಿ ಪ್ರಿಯರೇ. ಹಾಗಾದರೆ ಹೆದರದಿರಿ. ನಿಮ್ಮ ಬಳಿ ಯಾವ ಕಾಯಿಲೆಯೂ ಸುಳಿಯದು.ಹೇಗೆಂದಿರಾ…?|ಇಲ್ಲಿದೆ ಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಉಪ್ಪಿನಕಾಯಿಗೆ ಬಳಸುವ ಮಾವು ಅಥವಾ ಇತರ ವಸ್ತುಗಳನ್ನು ನೆನೆ ಹಾಕಿರುವ ನೀರಿನಲ್ಲಿ ಸಾಕಷ್ಟು ಉತ್ತಮ ಅಂಶಗಳು ಇರುತ್ತವೆ. ಇದರಿಂದ ನಿಮ್ಮ ಬಳಿ ಯಾವ ಕಾಯಿಲೆಯೂ ಸುಳಿಯದು. ಏಕೆಂದರೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಅಷ್ಟೊಂದು ಹೆಚ್ಚಿರುತ್ತದೆ. ನೆನೆ ಹಾಕಿದ ನೀರು ಅದು ಉಪ್ಪಿನಕಾಯಿಗೆ ಬಳಕೆಯಾದ ಬಳಿಕವೂ ಉಳಿಯಿತೇ. ಹಾಗಾದರೆ ಅದನ್ನು ಎಸೆಯದೆ ತೆಗೆದಿಡಿ. ಅದರ ಜ್ಯೂಸ್ ತಯಾರಿಸಿ ಕುಡಿಯಿರಿ. ಆಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಹೇರಳವಾಗಿರುವ ಇದರ ಸೇವನೆಯಿಂದ ಸ್ನಾಯು ಸೆಳೆತ ದೂರವಾಗುತ್ತದೆ.ಜಿಮ್ ನಲ್ಲಿ

ನೀವು ಉಪ್ಪಿನಕಾಯಿ ಪ್ರಿಯರೇ. ಹಾಗಾದರೆ ಹೆದರದಿರಿ. ನಿಮ್ಮ ಬಳಿ ಯಾವ ಕಾಯಿಲೆಯೂ ಸುಳಿಯದು.ಹೇಗೆಂದಿರಾ…?|ಇಲ್ಲಿದೆ ಪೂರ್ಣ ಮಾಹಿತಿ Read More »

ಕಡಿಮೆ ರಕ್ತದ ಒತ್ತಡ ಕಾರಣಗಳೇನು?

ಸಮಗ್ರ ನ್ಯೂಸ್: ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು “ರಕ್ತದ ಒತ್ತಡ” ಎಂದು ಕರೆಯಲಾಗುತ್ತದೆ. ಆರೋಗ್ಯವಂತ ಮಧ್ಯ ವಯಸ್ಕ ಮಹಿಳೆ ಮತ್ತು ಪುರುಷರಲ್ಲಿ ರಕ್ತದ ಒತ್ತಡವು 120/80 ಮಿಲಿ ಮೀಟರ್‍ನಷ್ಟು (ಪಾದರಸ ಕಂಬದ ಎತ್ತರ) ಇರುತ್ತದೆ. ವಯಸ್ಸಾದಂತೆಲ್ಲ 50ರ ಹರೆಯದ ನಂತರ ಸುಮಾರು 130/90 ಮಿಲಿ ಮೀಟರ್‍ನಷ್ಟು ಇರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ದೇಹದ

ಕಡಿಮೆ ರಕ್ತದ ಒತ್ತಡ ಕಾರಣಗಳೇನು? Read More »

ಏನಿದು ಅಗ್ಲಿ ಡಕ್ಲಿಂಗ್ ಹಂತ?

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಮನುಷ್ಯನಿಗೆ ಎರಡು ರೀತಿಯ ಹಲ್ಲುಗಳಿರುತ್ತದೆ. ಹುಟ್ಟಿದ ಬಳಿಕ 6 ತಿಂಗಳಿಂದ ಹಾಲು ಹಲ್ಲುಗಳು ಹುಟ್ಟಲು ಆರಂಭವಾಗುತ್ತದೆ. ಸುಮಾರು 24–32 ತಿಂಗಳವರೆಗೆ ಹಾಲು ಹಲ್ಲುಗಳು ಬಾಯಿಯಲ್ಲಿ ಮೂಡುತ್ತವೆ. ಒಟ್ಟು 20 ಹಾಲು ಹಲ್ಲುಗಳು ಇದ್ದು 7ನೇ ವರ್ಷಕ್ಕೆ ಶಾಶ್ವತ ಹುಟ್ಟಲು ಆರಂಭವಾಗುತ್ತದೆ. 7ರಿಂದ 12ನೇ ವರ್ಷದ ವರೆಗಿನ ಈ ಅವಧಿಯನ್ನು ಮಿಶ್ರಿತ ದಂತವಾಸ್ಥೆ ಎಂದು ಕರೆಯುತ್ತಾರೆ. ಯಾಕೆಂದರೆ, ಈ ಅವಧಿಯಲ್ಲಿ ಬಾಯಿಯಲ್ಲಿ ಹಾಲು ಹಲ್ಲುಗಳು ಮತ್ತು ಶಾಶ್ವತ ಹಲ್ಲುಗಳು ಬಾಯಿಯಲ್ಲಿ ಇರುತ್ತದೆ. ಆಡು ಭಾಷೆಯಲ್ಲಿ

ಏನಿದು ಅಗ್ಲಿ ಡಕ್ಲಿಂಗ್ ಹಂತ? Read More »

ನೀವು ಚಹಾ ಪ್ರಿಯರೇ? ಹಾಗಾದರೆ ಬಳಸಿದ ಚಹಾ ಪುಡಿಯನ್ನು ಎಸೆಯದೆ ಹೀಗೆ ಉಪಯೋಗಿಸಿ

ಸಮಗ್ರ ನ್ಯೂಸ್: ದಿನ ಬೆಳಗೆದ್ದು ಚಹಾ ಕುಡಿಯುವವರು ಇದನ್ನು ಮಿಸ್ ಮಾಡದೆ ಓದಿ. ವಿಶೇಷವಾಗಿ ಕಾಫಿಗಿಂತ ಚಹಾ ಉತ್ತಮ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಚಹಾ ಮಾತ್ರವಲ್ಲದೆ, ಅದರ ಎಲೆ ಅಥವಾ ಪುಡಿಯು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹೌದು, ಇದು ಮರಗಳಿಗೆ ಗೊಬ್ಬರವಾಗಿ ಮಾತ್ರವಲ್ಲದೆ ಇತರ ವಿಧಾನಗಳಲ್ಲಿಯೂ ಉಪಯೋಗಿಸಬಹುದು. ರೂಮ್ ಸ್ಪ್ರೇ:ಮಳೆಗಾಲದಲ್ಲಿ ಮನೆಯ ಜೊತೆಗೆ ಅಡುಗೆ ಮನೆಗೂ ಒಂದು ರೀತಿಯ ದುರ್ವಾಸನೆ ಬರುತ್ತದೆ. ನೊಣಗಳು ಅಡುಗೆಮನೆಯ ಸಿಂಕ್ ಸುತ್ತಲೂ, ಡಸ್ಟ್ ಬಿನ್ ಬಳಿ ಹಾರಾಡುತ್ತಿರುತ್ತವೆ. ಇವುಗಳಿಂದ ಉಂಟಾಗುವ ದುರ್ವಾಸನೆ

ನೀವು ಚಹಾ ಪ್ರಿಯರೇ? ಹಾಗಾದರೆ ಬಳಸಿದ ಚಹಾ ಪುಡಿಯನ್ನು ಎಸೆಯದೆ ಹೀಗೆ ಉಪಯೋಗಿಸಿ Read More »

ಪುರಾತನ ಕೀಲು ರೋಗದ ಬಗ್ಗೆ ನಿಮಗೆಷ್ಟು ಗೊತ್ತು?| ಇಲ್ಲಿದೆ ಅದರ ಲಕ್ಷಣಗಳು

ಸಮಗ್ರ ನ್ಯೂಸ್: “ಗೌಟ್” ಎನ್ನುವುದು ಕೀಲುಗಳಿಗೆ ಸಂಬಂದಿಸಿದ ಉರಿವಾತದ ರೋಗವಾಗಿದ್ದು ಅಚ್ಚಕನ್ನಡದಲ್ಲಿ, ಸಂಧಿವಾತ, ಕೀಲೂರ ಎಂದು ಕರೆಯುತ್ತಾರೆ. ದೇಹದಲ್ಲಿನ ಕೀಲುಗಳು ಊದಿಕೊಂಡು ಉರಿವಾತದಿಂದ ನರಳುವ ಕಾರಣದಿಂದಲೂ ಕೀಲೂರ ಎಂದು ಹೆಸರು ಬಂದಿರಬಹುದು. ಸಾಮಾನ್ಯವಾಗಿ ಈ ರೋಗದಿಂದ ಬಳಲುತ್ತಿರುವವರಲ್ಲಿ ರಕ್ತದಲ್ಲಿ “ಯೂರಿಕ್ ಆಸಿಡ್” ಎಂಬ ರಾಸಯನಿಕದ ಅಂಶ ಜಾಸ್ತಿಯಿರುತ್ತದೆ. ಹೆಚ್ಚಾಗಿ ಪುರುಷರಲ್ಲಿ ಕಾಣುವ ಈ ರೋಗ ಮಹಿಳೆಯರನ್ನು ಋತುಬಂಧದ (ಋತುಚಕ್ರ ನಿಂತ) ಬಳಿಕ ಕಾಣಿಸಿಕೊಳ್ಳಬಹುದು. ತನ್ನಿಂತಾನೇ ಕೀಲುಗಳಲ್ಲಿ ಜೋರಾದ ನೋವು, ಉರಿತ ಬಂದು ಕೆಂಪಾಗಿ ಊದಿಕೊಳ್ಳಬಹುದು. ಸಾಮಾನ್ಯವಾಗಿ ಕಾಲಿಗಳ

ಪುರಾತನ ಕೀಲು ರೋಗದ ಬಗ್ಗೆ ನಿಮಗೆಷ್ಟು ಗೊತ್ತು?| ಇಲ್ಲಿದೆ ಅದರ ಲಕ್ಷಣಗಳು Read More »

ರಾಷ್ರ್ಟೀಯ ಜಂತು ಹುಳ ನಿರ್ಮೂಲನಾ ದಿನ ಆಗಸ್ಟ್ ೧೦

ಸಮಗ್ರ ನ್ಯೂಸ್: ಪ್ರತೀ ವರ್ಷ ಆಗಸ್ಟ್ 10ರಂದು ರಾಷ್ರ್ಟೀಯ ಜಂತು ಹುಳ ನಿರ್ಮೂಲನ ದಿನ ಎಂದು ಆಚರಿಸಿ ಜಂತು ಹುಳಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯ ವತಿಯಿಂದ ಈ ಆಚರಣೆ ತರಲಾಗಿದ್ದು ದೇಶದಲ್ಲಿನ ಪ್ರತಿಯೊಬ್ಬ ಮಗುವೂ ಕೂಡಾ ಜಂತು ಹುಳಗಳ ಕಾಟದಿಂದ ವಿಮುಖ್ತಿಗೊಳಿಸುವ ಮಹದಾಶೆಯನ್ನು ಈ ಆಚರಣೆ ಹೊಂದಿದೆ. ಇದೊಂದು ದೇಶದ ಐತಿಹಾಸಿಕ ಕಾರ್ಯಕ್ರಮವಾಗಿದ್ದು ಲಕ್ಷಾಂತರ ಮಕ್ಕಳನ್ನು ಏಕಕಾಲಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ತಲುಪುವ ಉದ್ದೇಶ ಹೊಂದಿದೆ.

ರಾಷ್ರ್ಟೀಯ ಜಂತು ಹುಳ ನಿರ್ಮೂಲನಾ ದಿನ ಆಗಸ್ಟ್ ೧೦ Read More »

ಕೀಟೋ ಡಯಟ್| ಏನಿದರ ರಹಸ್ಯ?

ಸಮಗ್ರ ನ್ಯೂಸ್:ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅದರಲ್ಲೂ ದೇಹದ ತೂಕದ ಬಗ್ಗೆ ವಿಶೇಷವಾದ ಕಾಳಜಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಯುವಕರು ಮತ್ತು ಯುವತಿಯರಲ್ಲಿ ಆಕರ್ಷಕವಾಗಿ ಕಾಣಲು ದೇಹದ ತೂಕ ಇಳಿಸುವ ವಿಶೇಷವಾದ ಆಹಾರ ಪದ್ಧತಿ, ದೈಹಿಕ ಕಸರತ್ತು, ಏರಿಯಲ್ ಯೋಗ, ಜಿಮ್ ಕಸರತ್ತು ಮುಂತಾದವುಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಈ ಪಟ್ಟಿಗೆ ಸೇರಿರುವ ಒಂದು ಆಹಾರ ಪದ್ಧತಿಯನ್ನೇ ಕೀಟೋಜೆನಿಕ್ ಡಯಟ್ ಅಥವಾ ಕೀಟೋ ಡಯಟ್ ಎಂದು ಕರೆಯಲಾಗುತ್ತದೆ. ಇದು ಇಂದಿನ ಯುವಕ ಯುವತಿಯರನ್ನು ಸೂಜಿಗಲ್ಲಿನಂತೆ

ಕೀಟೋ ಡಯಟ್| ಏನಿದರ ರಹಸ್ಯ? Read More »

ಕೆಂಗಣ್ಣು (ಮದ್ರಾಸ್ ಐ)| ಮುಂಜಾಗ್ರತಾ ಕ್ರಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಇದೊಂದು ಸಾಂಕ್ರಾಮಿಕವಾಗಿ ಹರಡುವ ಬ್ಯಾಕ್ಟಿರೀಯಾ ಮತ್ತು ವೈರಾಣು ಸೋಂಕು ಆಗಿರುತ್ತದೆ. ಕಣ್ಣಿನ ಹೊರಭಾಗದ ಬಿಳಿ ಪಾರದರ್ಶಕ ಪದರವಾದ ಕಂಜಕ್ಟೈವಾ ಮತ್ತು ಕಣ್ಣಿನ ರೆಪ್ಪೆಯ ಒಳಭಾಗವನ್ನು ಹೆಚ್ಚಾಗಿ ಕಾಡುತ್ತದೆ. ಈ ಕಣ್ಣಿನ ಉರಿಯೂತವನ್ನು ಕಂಜಕ್ಟೆವೈಟಿಸ್ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ವೈರಾಣು, ಬ್ಯಾಕ್ಟೀರಿಯಾ, ಅಲರ್ಜಿ ಮತ್ತು ರಾಸಾಯನಿಕಗಳ ಸಂಪರ್ಕದಿಂದ ಈ ಕಂಜಕ್ಟೆವೈಟಿಸ್ ರೋಗ ಬರುತ್ತದೆ. ಸಾಮಾನ್ಯವಾಗಿ ಅಡಿನೋ ವೈರಾಣು ಗುಂಪಿಗೆ ಸೇರಿದ ವೈರಾಣುವಿನಿಂದ ಹರಡುತ್ತದೆ. ಅದೇ ರೀತಿ ಸ್ಟಾಪೈಲೋಕಾಕಸ್ ಆರಿಯಸ್ ಮತ್ತು ಸ್ಟೆಪ್ಟೊಕೋಕಸ್ ನ್ಯುಮೋನಿಯಾ ವೈರಾಣುವಿನಿಂದಲೂ ಬರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ

ಕೆಂಗಣ್ಣು (ಮದ್ರಾಸ್ ಐ)| ಮುಂಜಾಗ್ರತಾ ಕ್ರಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ Read More »