ಅಕ್ರಮ ದನ ಸಾಗಾಟ ಪ್ರಕರಣ| ಹೊಸೂರು ಅತ್ತೂರು ಗ್ರಾಮದ ನಿವಾಸಿ ಎಸ್.ಕಿಶೋರ್ ಕೊಂಡಂಗೇರಿ ಹ್ಯಾರಿಸ್ ಬಂಧನ
ಸಮಗ್ರ ನ್ಯೂಸ್:ತನ್ನ ತೋಟದಲ್ಲಿ ದನಗಳನ್ನು ಸಂಗ್ರಹಿಸಿಟ್ಟು ನಂತರ ಅದನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸಿದ್ದಾಪುರ ಪೊಲೀಸರು ಬೇದಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಹೊಸೂರು ಬೆಟ್ಟಗೇರಿ ನಿವಾಸಿ ಪಟ್ಟಡ.ಟಿ.ಉತ್ತಯ್ಯ ಎಂಬುವರು ಎ. 4ರಂದು ಸಿದ್ದಾಪುರ ಠಾಣೆಗೆ ದೂರು ನೀಡಿ ತನ್ನ ಗದ್ದೆಯಲ್ಲಿ ಎಂದಿನಂತೆ ಹತ್ತು ಹಸುಗಳು ಮತ್ತು ಒಂದು ಗಿರ್ ತಳಿಯ ದನವನ್ನು ಮೇಯಲು ಬಿಟ್ಟಿದ್ದು ಸಂಜೆ ನೋಡಿದಾಗ ಒಂದು ಗಿರ್ ತಳಿಯೂ ಕಾಣದಾಗಿದೆ ಎಂಬ ದೂರಿನ ಅನ್ವಯ ಸಿದ್ದಾಪುರ ಪೊಲೀಸರು ಪ್ರಕರಣ ಸಂಖ್ಯೆ 37/24 ಮೊಕದಮೆ […]
ಅಕ್ರಮ ದನ ಸಾಗಾಟ ಪ್ರಕರಣ| ಹೊಸೂರು ಅತ್ತೂರು ಗ್ರಾಮದ ನಿವಾಸಿ ಎಸ್.ಕಿಶೋರ್ ಕೊಂಡಂಗೇರಿ ಹ್ಯಾರಿಸ್ ಬಂಧನ Read More »










