ವಿಕೆಟ್ ನಿಂದ ಇರಿದು ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ; ಕೇಸು ದಾಖಲು
ಸಮಗ್ರ ನ್ಯೂಸ್: ಇಬ್ಬರು ದಲಿತ ಯುವಕರ ಮೇಲೆ ವಿಕೆಟ್ ನಿಂ್ ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಕೆ ಆರ್ ನಗರ ಪಟ್ಟಣದ ಗಿರಿ ಮೆಡಿಕಲ್ ಬಳಿ ನಡೆದಿದೆ. ಕೆ.ಆರ್ ನಗರ ಪಟ್ಟಣದ ಆದಿಶಕ್ತಿ ಬಡಾವಣೆಯ 5ನೇ ವಾರ್ಡಿನ ನಿವಾಸಿಗಳಾದ ಭರತ್ ಕುಮಾರ್ ಹಾಗೂ ರಾಜೇಶ್ ಕುಮಾರ್ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರು ಪಟ್ಟಣದ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾದ ವಿನೋದ್ ಹಾಗೂ ಇನ್ನಿತರ ಜೊತೆ ಮೂರು ದಿನಗಳ ಹಿಂದೆ ಜಗಳವಾಗಿ ರಾಜಿಯಾಗಿದ್ದರು. ಮಂಗಳವಾರ […]
ವಿಕೆಟ್ ನಿಂದ ಇರಿದು ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ; ಕೇಸು ದಾಖಲು Read More »









