ಮಂಗಳೂರು: ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯ ನೋಡಲಾರದೆ ಸಾಯಿಸಿದ ಪತಿ| ಸತಿಯ ಹಿಂದೆಯೇ ಸಾವಿನ ದಾರಿ ಹಿಡಿದ ಗಂಡ| ಒಂದು ಕರುಣಾಜನಕ ಕಥೆ!!
ಸಮಗ್ರ ನ್ಯೂಸ್: ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯ ನರಳಾಟ ನೋಡಲಾಗದೇ, ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ ಪತಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಉರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಜೈ ಕಾಪಿಕಾಡ್ ನಾಲ್ಕನೇ ರಸ್ತೆ ಬಳಿಯ ಪೂನಂ ಪಾರ್ಕ್ ಅಪಾರ್ಟ್ಮೆಂಟ್ ಸಮುಚ್ಚಯದ ನಿವಾಸಿ ಶೈಲಜಾ ರಾವ್ (64) ಹಾಗೂ ಅವರ ಪತಿ ದಿನೇಶ್ ರಾವ್ (67)ಮೃತ ದುರ್ದೈವಿಗಳು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು, ಒಬ್ಬಾಕೆ ಮದುವೆಯ ಬಳಿಕ ಅಮೆರಿಕದಲ್ಲಿ ನೆಲೆಸಿದ್ದು, ಇನ್ನೊಬ್ಬ […]










