ಹುಲಿ ಉಗುರು ಸಂಕಷ್ಟ…. ದರ್ಶನ್ ಮನೆಗೆ ಅರಣ್ಯಾಧಿಕಾರಿಗಳು ಭೇಟಿ..!
ಸಮಗ್ರ ಸಮಾಚಾರ: ವರ್ತೂರು ಸಂತೋಷ್ ಅರೆಸ್ಟ್ ಬೆನ್ನಲೆ ಸ್ಯಾಂಡಲ್ವುಡ್ಗೆ ಹುಲಿ ಉಗುರಿನ ಸಂಕಷ್ಟ ಎದುರಾಗಿದೆ. ಹುಲಿ ಉಗುರು ಹಾಕಿಕೊಂಡು ಪೋಸ್ ಕೊಟ್ಟವರೆಲ್ಲಾ ಇದೀಗ ಶಾಕ್ ಆಗಿದ್ದಾರೆ. ನಟ ಜಗ್ಗೇಶ್ ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ ಹಾಗೂ ರಾಕ್ಲೈನ್ಗೆ ಸಂಕಷ್ಟ ಎದುರಾಗಿದೆ. ಸರ್ವ ಸಂಘಟನೆಗಳ ಒಕ್ಕೂಟ ನಟ ಜಗ್ಗೇಶ್, ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ ವಿರುದ್ಧ ದೂರು ನೀಡಿದ್ದು, ದೂರಿನ ಹಿನ್ನೆಲೆ ಅರಣ್ಯಾಧಿಕಾರಿಗಳು ದರ್ಶನ್ ಮನೆಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಆರ್ ಆರ್ ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ನಟ […]
ಹುಲಿ ಉಗುರು ಸಂಕಷ್ಟ…. ದರ್ಶನ್ ಮನೆಗೆ ಅರಣ್ಯಾಧಿಕಾರಿಗಳು ಭೇಟಿ..! Read More »








