ಕೊಲ್ಲೂರು: ಮೇಯಲು ಬಿಟ್ಟ 4 ದನಗಳನ್ನು ಗುಂಡಿಕ್ಕಿ ಹತ್ಯೆ| ಆರೋಪಿ ವಿರುದ್ದ ಪ್ರಕರಣ ದಾಖಲು
ಸಮಗ್ರ ನ್ಯೂಸ್: ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಯಿಂದ ಶೂಟ್ ಮಾಡಿ ನಾಲ್ಕು ದನಗಳನ್ನು ಹತ್ಯೆಗೈದು, 10-15 ದನಗಳಿಗೆ ಗಾಯಗೊಳಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಸಮೀಪದ ಬೆಳ್ಳಾಲ ಗ್ರಾಮದ ಅಂಗಡಿಜೆಡ್ಡುವಿನ ಗುಲಾಬಿ ಎಂಬ ಮಹಿಳೆಯ ಹಾಗೂ ಇತರರ ದನಗಳಿಗೆ ಸ್ಥಳೀಯ ನಿವಾಸಿ ನರಸಿಂಹ ಎಂಬಾತ ಸೆ.23ರಂದು ಕೋವಿಯಿಂದ ಶೂಟ್ ಮಾಡಿದ್ದು, ಇದರ ಪರಿಣಾಮ ಗಾಯಗೊಂಡ ದನಗಳು ಸಾವನಪ್ಪಿವೆ. ಇದನ್ನು ಪ್ರಶ್ನಿಸಿದ ಗುಲಾಬಿ ಅವರಿಗೆ ಆರೋಪಿ ಅವಾಚ್ಯವಾಗಿ ಬೈದು ಕೋವಿಯಿಂದ ಹೊಡೆದು ಶೂಟ್ […]
ಕೊಲ್ಲೂರು: ಮೇಯಲು ಬಿಟ್ಟ 4 ದನಗಳನ್ನು ಗುಂಡಿಕ್ಕಿ ಹತ್ಯೆ| ಆರೋಪಿ ವಿರುದ್ದ ಪ್ರಕರಣ ದಾಖಲು Read More »










