ಸುಳ್ಯದ ಕಸ ಸಮಸ್ಯೆ ಕುರಿತು ನಟ ಅನಿರುದ್ಧ್ ಕಳಕಳಿ ಜಾಲತಾಣಗಳಲ್ಲಿ ವೈರಲ್| ಆದರೆ…?
ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ನ.ಪಂ ವ್ಯಾಪ್ತಿಯ ಕಸ ನ.ಪಂ ಆವರಣದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಾ ಬಂದಿದೆ. ಅದೇಕೋ ಈ ಕಸದ ರಾಶಿ ಮೇಲೆ ನ.ಪಂ ಆಡಳಿತ ಹಾಗೂ ಅಧಿಕಾರಿ ವರ್ಗಕ್ಕೆ ಬಹಳ ಪ್ರೀತಿ! ಆದ್ದರಿಂದ ಇದುವರೆಗೂ ಈ ಕಸದ ವಾಸನೆಯನ್ನೇ ಸವಿಯುತ್ತಾ ನ.ಪಂ ಅಧಿಕಾರಿಗಳು, ಆಡಳಿತ ವರ್ಗ ದಿನಗಳೆಯುತ್ತಿದೆ. ಇದೀದ ಈ ಕಸದ ಸಮಸ್ಯೆಯ ಕುರಿತು ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಮುಖರಾದ ಸುಪ್ರೀತ್ ಮೋಂಟಡ್ಕರು ಫೋಟೊಗಳನ್ನು ಕ್ಲಿಕ್ಕಿಸಿ ಚಿತ್ರ ನಟ ಅನಿರುದ್ಧ್ ಗೆ ಕಳುಹಿಸಿದ್ದು, . […]
ಸುಳ್ಯದ ಕಸ ಸಮಸ್ಯೆ ಕುರಿತು ನಟ ಅನಿರುದ್ಧ್ ಕಳಕಳಿ ಜಾಲತಾಣಗಳಲ್ಲಿ ವೈರಲ್| ಆದರೆ…? Read More »










