ಸುಳ್ಯದಲ್ಲಿ ಮೀಸಲಾತಿ ನಿಜಕ್ಕೂ ಫಲಪ್ರದವಾಗಿದೆಯೇ?
ಸಮಗ್ರ ನ್ಯೂಸ್: ಈಚೆಗೆ ಸುಳ್ಯದ ಎಲ್ಲಾ ಅಭ್ಯರ್ಥಿಗಳ ಬಗ್ಗೆ ಗಮನಿಸುತ್ತಿದ್ದೆ. ಅದರಲ್ಲಿ ಬಿಜೆಪಿ ಅಭ್ಯರ್ಥಿಯ ಬಗೆಗಿನ ವಿಡಿಯೋ ಗಮನಿಸುತ್ತಿದ್ದೆ ಅವರು ಭಾವನಾತ್ಮಕವಾಗಿ ಮಾತನಾಡಿದರು.ಅವರ ಹಿನ್ನೆಲೆ ಗಮನಿಸಿ ಅಚ್ಚರಿ ಆಯ್ತ. ಸಮಾಜದ ಅತ್ಯಂತ ಹಿಂದುಳಿದ ವರ್ಗ ಎಂದು ಕರೆಯಿಸಿಕೊಳ್ಳುವ ಸಮುದಾಯಕ್ಕೆ ನೀಡಿದ ಗೌರವ , ಇದರಲ್ಲಿ ಎರಡು ಮಾತಿಲ್ಲ. ಆದರೆ ಸುಳ್ಯದಂತಹ ಪ್ರದೇಶದಲ್ಲಿ ಮೀಸಲಾತಿ ಬಂದು ಇನ್ನೂ ಆ ಸಮುದಾಯಗಳ ಪರಿಸ್ಥಿತಿ ಬದಲಾಗಿಲ್ಲ ಎನ್ನುವ ಸ್ಥಿತಿ ತಿಳಿದು ಅಚ್ಚರಿಯೂ ಆಯಿತು. ಆ ವಿಡಿಯೋ ನಡುವೆ ಓಣಿಯಡ್ಕ ಚಂದ್ರಣ್ಣ ಅವರ
ಸುಳ್ಯದಲ್ಲಿ ಮೀಸಲಾತಿ ನಿಜಕ್ಕೂ ಫಲಪ್ರದವಾಗಿದೆಯೇ? Read More »









