ಸಮಾಜಕ್ಕೆ ಸಾಮರಸ್ಯವನ್ನು ಸಾರಿದ ಹೊಸಮಠ ಶ್ರೀ ಗಣೇಶೋತ್ಸವ
ಸಮಗ್ರ ನ್ಯೂಸ್: ಹೊಸಮಠದಲ್ಲಿ ದ್ವಿತೀಯ ವರುಷದ ಶ್ರೀ ಗಣೇಶೋತ್ಸವವು ಸತೀಶ್ಚಂದ್ರ ಶೆಟ್ಟಿ ಬೀರುಕ್ಕು ಅವರ ಅಧ್ಯಕ್ಷತೆಯಲ್ಲಿ ಸರ್ವಧರ್ಮದ ಪಾಲ್ಗೊಳ್ಳುವಿಕೆಯೊಂದಿಗೆ ಬಹಳ ವಿಜ್ರಂಭನೆಯಿಂದ ಜರುಗಿತು. ಎರಡು ದಿನದ ಕಾರ್ಯಕ್ರಮದಲ್ಲಿ ಮೊದಲ ದಿನ ಧಾರ್ಮಿಕ ಸಭೆ ಹಾಗೂ ರವಿ ರಾಮಕುಂಜ ಸಾರಾಥ್ಯಲ್ಲಿ ಕಾಮಿಡಿ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸರ್ವಧರ್ಮದ ಮುಖಂಡರು ಭಾಗವಹಿಸಿ ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಿದರು. ಧಾರ್ಮಿಕ ಪ್ರವಚನವನ್ನು ಲಕ್ಷ್ಮೀಶ ಗಬಲಡ್ಕ ಹಾಗೂ ಸಭಿಕರನ್ನು ನೋಡುವಾಗ ನೈಜ ಭಾರತದ ಅನಾವರಣವಾಗಿದೆ ಎಂದು ಸಂದೇಶ ಸಾರಿದರು. ಶ್ರೀ […]
ಸಮಾಜಕ್ಕೆ ಸಾಮರಸ್ಯವನ್ನು ಸಾರಿದ ಹೊಸಮಠ ಶ್ರೀ ಗಣೇಶೋತ್ಸವ Read More »










