ಪುತ್ತೂರು: ಭಕ್ತಾದಿಗಳ ಗಮನಕ್ಕೆ; ಮಹಾಲಿಂಗೇಶ್ವರನ ದರ್ಶನಕ್ಕೆ ಹೀಗೆ ಬಂದ್ರೆ ಮಾತ್ರ ಪ್ರವೇಶ!!
ಸಮಗ್ರ ನ್ಯೂಸ್: ಭಕ್ತಾದಿಗಳ ಗಮನಕ್ಕೆ – ದೇವರ ದರ್ಶನಕ್ಕೆ ಬರುವಾಗ ಸಾಧ್ಯವಾದಷ್ಟು ಸ್ವಚ್ಛವಾದ, ಶುಭ್ರವಾದ, ಸಭ್ಯವಾದ ಉಡುಪುಗಳನ್ನು ಧರಿಸಿಯೇ ಬನ್ನಿ.ಹೀಗೆ ಸೀರೆ, ಚೂಡಿದಾರ್ ಉಟ್ಟ ಮಹಿಳೆಯರು, ಬಿಳಿಪಂಚೆ, ಬಿಳಿ ಅಂಗಿ, ಹೆಗಲಿಗೊಂದು ಶಾಲು ಹಾಕಿದ ಹಾಗೂ ಪ್ಯಾಂಟು, ಪೂರ್ಣತೋಳಿನ ಅಂಗಿ ಹಾಕಿದ ಪುರುಷರು ಇರುವ ಚಿತ್ರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಳಗಳಲ್ಲಿ ಒಂದಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಬೋರ್ಡ್ ಒಂದನ್ನು ಹಾಕಲಾಗಿದೆ. ಸದ್ಯಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಅವಧಿ ಮುಗಿದಿದ್ದು, ಇದೀಗ ಸರಕಾರಿ […]
ಪುತ್ತೂರು: ಭಕ್ತಾದಿಗಳ ಗಮನಕ್ಕೆ; ಮಹಾಲಿಂಗೇಶ್ವರನ ದರ್ಶನಕ್ಕೆ ಹೀಗೆ ಬಂದ್ರೆ ಮಾತ್ರ ಪ್ರವೇಶ!! Read More »










