ಸುಳ್ಯ: ಮೀನು ಮಾರಾಟದ ಹಣ ನಿಗಮಕ್ಕೆ ನೀಡದೆ ವಂಚನೆ| ಇಬ್ಬರು ಆರೋಪಿಗಳಿಗೆ ಶಿಕ್ಷೆ ಪ್ರಕಟ
ಸಮಗ್ರ ನ್ಯೂಸ್: ಸುಳ್ಯದ ಗಾಂಧಿನಗರ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟದ ಹಣ ನಿಗಮಕ್ಕೆ ನೀಡದೆ ವಂಚನೆ ಎಸಗಿದ್ದಾರೆಂದು ಆರೋಪಿಸಲಾದ ಪ್ರಕರಣ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು ಪ್ರಕರಣದಲ್ಲಿ ಭಾಗಿಯಾದ ಇಬ್ಬರಿಗೂ ನ್ಯಾಯಾಲಯ ಶಿಕ್ಷೆ ನೀಡಿ ಆದೇಶಿಸಿರುವ ಘಟನೆ ವರದಿಯಾಗಿದೆ. ಭಾರತೀಯ ದಂಡ ಸಂಹಿತೆ ಪ್ರಕರಣದಲ್ಲಿ ಕಲಂ 403, 409,420 ಜೊತೆಗೆ 34 ಆರೋಪಿಗಳಾದ ಸುಳ್ಯದ ಶರಶ್ಚಂದ್ರ ಮತ್ತು ಮಡಿಕೇರಿಯ ಇ.ಎನ್.ಕಾರ್ಯಪ್ಪರವರು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಸೇರಿದ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಎಂಬಲ್ಲಿರುವ […]
ಸುಳ್ಯ: ಮೀನು ಮಾರಾಟದ ಹಣ ನಿಗಮಕ್ಕೆ ನೀಡದೆ ವಂಚನೆ| ಇಬ್ಬರು ಆರೋಪಿಗಳಿಗೆ ಶಿಕ್ಷೆ ಪ್ರಕಟ Read More »










