ವರದಕ್ಷಿಣೆಗಾಗಿ ಮಡದಿಯೊಂದಿಗೆ ಸಿನಿಮಾ ಡೈರೆಕ್ಟರ್ ಕಿರಿಕ್
ಸಮಗ್ರ ನ್ಯೂಸ್: (ಜ.28), ಚಿತ್ರ ನಿರ್ದೇಶಕ ಮಂಜುನಾಥ್ ಎಂಬುವರು ತಮ್ಮ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಸಿನಿಮಾ ಡೈರೆಕ್ಟರ್ ಮಂಜುನಾಥ್ ವಿರುದ್ಧ ಪತ್ನಿ ಅಖಿಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಂಜುನಾಥ್ ಮತ್ತು ಅಖಿಲಾ ದಂಪತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 2021ರಲ್ಲಿ ಎರಡೂ ಕುಟುಂಬದವರನ್ನು ಒಪ್ಪಿಸಿ ಮಂಜುನಾಥ್ ಮತ್ತು ಅಖಿಲಾ ಮದುವೆಯಾಗಿದ್ದರು. ಮದುವೆ ಸಂದರ್ಭ ಮಂಜುನಾಥ್ಗೆ ಸುಮಾರು 1.5kg ಬೆಳ್ಳಿ ಹಾಗು ಚಿನ್ನಾಭರಣ ನೀಡಲಾಗಿತ್ತು. ಮದುವೆಯಾದ ಹೊಸತರಲ್ಲಿ ಚೆನ್ನಾಗಿಯೇ ಇದ್ದ ದಂಪತಿಗಳ
ವರದಕ್ಷಿಣೆಗಾಗಿ ಮಡದಿಯೊಂದಿಗೆ ಸಿನಿಮಾ ಡೈರೆಕ್ಟರ್ ಕಿರಿಕ್ Read More »










