ಹುಬ್ಬಳ್ಳಿಯಲ್ಲಿ ಬಿಸಿಲಿನ ದಾಹ: ಆಟೋ ಚಾಲಕನ ಕಾರ್ಯಕ್ಕೆ ತಣ್ಣಗಾದ ಪ್ರಯಾಣಿಕರು
ಸಮಗ್ರ ನ್ಯೂಸ್ : ಸೂರ್ಯನ ಆರ್ಭಟಕ್ಕೆ ಜನರು ಬೆಂದು ಹೋಗುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಜನರು ಬಾಯಿ ಬಿಡುತ್ತಿದ್ದಾರೆ. ಈ ವೇಳೆ ನಾಗರಾಜ ಗಬ್ಬೂರ ಎಂಬ ಆಟೋ ಚಾಲಕನೊಬ್ಬ ಪ್ರಯಾಣಿಕರ ದಾಹ ತೀರಿಸಲು ಒಂದು ಮಹತ್ತರ ಕಾರ್ಯವನ್ನು ಮಾಡಿದ್ದಾರೆ. ಆಟೋಗಳಲ್ಲಿ ನೀರಿನ ಕ್ಯಾನ್ಗಳನ್ನು ಅಳವಡಿಸಿ ಪ್ರಯಾಣಿಕರ ದಾಹ ತೀರಿಸುತ್ತಿರುವ ಆಟೋ ಚಾಲಕ ನಾಗರಾಜ ಗಬ್ಬೂರ. ಈತ ಸುಮಾರು ನಾಲ್ಕೈದು ವರ್ಷಗಳಿಂದ ತನ್ನ ಆಟೋದಲ್ಲಿ ಮಾತ್ರ ನೀರಿನ ಕ್ಯಾನ್ ಇಟ್ಟುಕೊಂಡು ಚಲಿಸುತ್ತಿದ್ದರು. ಆದ್ರೆ ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ
ಹುಬ್ಬಳ್ಳಿಯಲ್ಲಿ ಬಿಸಿಲಿನ ದಾಹ: ಆಟೋ ಚಾಲಕನ ಕಾರ್ಯಕ್ಕೆ ತಣ್ಣಗಾದ ಪ್ರಯಾಣಿಕರು Read More »










