ಮುಂಬೈ ಉಗ್ರರ ದಾಳಿಗೆ ಹತ್ತುವರ್ಷ -ಲಾಠಿ ಹಿಡಿದು ಕಸಬ್ ನನ್ನು ಎದುರಿಸಿದ್ದ ಪೊಲೀಸ್!
ಸಮಗ್ರ ನ್ಯೂಸ್: ಪ್ರತಿಷ್ಠಿತ ತಾಜ್ ಹೋಟೆಲ್ ಮೇಲೆ ಉಗ್ರ ಅಲ್ಮಲ್ ಕಸಬ್ ನಡೆಸಿದ ದಾಳಿಯ ಕಹಿ ನೆನೆಪಿಗೆ ಇಂದು ಹತ್ತು ವರ್ಷ. ನವೆಂಬರ್ 26 ರಂದು ನಡೆದಿದ್ದ ಈ ದಾಳಿಯಲ್ಲಿ ಜನಸಾಮಾನ್ಯರಲ್ಲದೇ 18 ಮಂದಿ ಪೊಲೀಸ್ ಮಿಲಿಟರಿ ಸಿಬ್ಬಂದಿಗಳೂ ಸಹ ಹುತಾತ್ಮರಾಗಿದ್ದರು. ಉಗ್ರರ ದಮನ ಕಾರ್ಯಾಚರಣೆಯಲ್ಲಿ ಮಡಿದ ಹುತಾತ್ಮ ಯೋಧರಿಗೆ ಇಂದು ದೇಶಾದ್ಯಮತ ಶೃಂದ್ಧಾಂಜಲಿ ಸಲ್ಲಿಸಲಾಗುತ್ತಿದೆ.ಕನ್ನಡಿಗರ ಮೇಜರ್ ಸಂದೀಪ್ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ ಮತ್ತು ಅಶೋಕ್ ಕಮತೆ ಸೇರಿದಂತೆ ಹಲವು ಅಂದು ಉಗ್ರರ […]
ಮುಂಬೈ ಉಗ್ರರ ದಾಳಿಗೆ ಹತ್ತುವರ್ಷ -ಲಾಠಿ ಹಿಡಿದು ಕಸಬ್ ನನ್ನು ಎದುರಿಸಿದ್ದ ಪೊಲೀಸ್! Read More »










