ಕಾರ್ಕಳ: ಅಂಗೈಯಗಲ ಜಾಗಕ್ಕಾಗಿ ಒಡಹುಟ್ಟಿದ ಅಣ್ಣನ ಇರಿದು ಕೊಂದ ತಮ್ಮ
ಸಮಗ್ರ ನ್ಯೂಸ್: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಒಡಹುಟ್ಟಿದ ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳದಲ್ಲಿ ಸಂಭವಿಸಿದೆ. ಬಜಕಳದ ಶೇಖರ್ (50) ಕೊಲೆಯಾದವರು. ಆತನ ಕಿರಿಯ ಸಹೋದರ ರಾಜು (35) ಕೊಲೆ ಆರೋಪಿ. ಜಾಗದ ತಕರಾರಿಗೆ ಸಂಬಂಧಿಸಿದಂತೆ ಕೊಲೆ ನಡೆದಿದೆ. ಶೇಖರ್ ಮತ್ತು ರಾಜು ಸಹೋದರರು ಪ್ರತ್ಯೇಕವಾಗಿ ವಾಸಿಸುತ್ತಿದರು. ಶೇಖರ್ ತನ್ನ ತಾಯಿಗೆ ಮಂಜೂರಾದ ಜಮೀನಿನಲ್ಲಿ ವಾಸವಾಗಿದ್ದರು. ಈ ಹಿಂದೆ ಶೇಖರ್ ಜತೆ ವಾಸವಾಗಿದ್ದ ರಾಜು ಇಬ್ಬರ ನಡುವೆ ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗಿ
ಕಾರ್ಕಳ: ಅಂಗೈಯಗಲ ಜಾಗಕ್ಕಾಗಿ ಒಡಹುಟ್ಟಿದ ಅಣ್ಣನ ಇರಿದು ಕೊಂದ ತಮ್ಮ Read More »









