ಕದ್ರಿ ಮಂಜುನಾಥನ ಕಾಣಿಕೆಗೆ ಟ್ರಸ್ಟಿಯಿಂದಲೇ ಕನ್ನ| ಆಡಳಿತ ಸಮಿತಿಯವರೇ ಅಧಿಕಾರಿಯ ರಕ್ಷಣೆಗೆ ನಿಂತರಾ?| ಕುಪ್ಪಸದೊಳಗೆ ಸೇರಿತ್ತು 500ರ ಬಂಡಲ್!
ಸಮಗ್ರ ನ್ಯೂಸ್: ಕದ್ರಿ ಮಂಜುನಾಥ ಕ್ಷೇತ್ರದ ಕಾಣಿಕೆ ಹುಂಡಿಗೆ ಸರಕಾರದಿಂದ ನೇಮಕವಾದ ಟ್ರಸ್ಟಿಯೇ ಕನ್ನ ಹಾಕಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆಶ್ಚರ್ಯವೆಂದರೆ ‘ದೇವಸ್ಥಾನಗಳ ಹುಂಡಿಗೆ ಹಣ ಹಾಕಬೇಡಿ ಅದು ಹಜ್ ಯಾತ್ರೆಗೆ ಬಳಕೆಗುತ್ತದೆ’ ಎಂದು ಪ್ರಚಾರ ಮಾಡಿ ಗೆದ್ದಿರುವವವರೇ ಶಿಫಾರಸು ಮಾಡಿರುವ ವ್ಯವಸ್ಥಾಪನಾ ಸಮಿತಿ ಸದಸ್ಯೆ, ಮಹಿಳಾ ಟ್ರಸ್ಟಿ ಈ ಕೆಲಸ ಮಾಡಿದ್ದಾರೆ. ಇಂಥವರ ರಾಜೀನಾಮೆ ಪಡೆದು ಹೊರ ಹಾಕುವ ಬದಲು ರಕ್ಷಿಸುವ ಕಾರ್ಯವನ್ನು ಆಡಳಿತ ಸಮಿತಿಯೇ ಮಾಡುತ್ತಿದೆ. ಸಮಿತಿ ಧೋರಣೆಗೆ ಸಂಘ ಪರಿವಾರದ ಬೆಂಬಲದಿಂದ










