ನಾಡಪ್ರಭುವನ್ನು ರಾಜಕೀಯಕ್ಕೆ ಎಳೆತಂದ ಬಿಜೆಪಿ| ಮಾಜಿ ಪ್ರಧಾನಿಗೂ ಆಹ್ವಾನ ನೀಡದ ರಾಜ್ಯಸರ್ಕಾರ
ಸಮಗ್ರ ನ್ಯೂಸ್: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಬಿಜೆಪಿ ರಾಜಕಾರಣ ಮಾಡಿದೆ ಎಂದು ಜೆಡಿಎಸ್ ಆರೋಪಿಸಿದೆ. ಒಕ್ಕಲಿಗ ಸಮುದಾಯದ ಪ್ರಮುಖ ನೇತಾರ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸಮಾರಂಭಕ್ಕೆ ಆಹ್ವಾನಿಸದೇ ಇರುವ ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಜೆಡಿಎಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪಕ್ಷವು, ಬಿಜೆಪಿ ಸರಕಾರ ಹಾಗೂ ಆ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದೆ. ಅಲ್ಲದೆ, ಕೆಂಪೇಗೌಡರನ್ನು ಸ್ವತಃ ಪ್ರಧಾನಿ ನರೇಂದ್ರ […]
ನಾಡಪ್ರಭುವನ್ನು ರಾಜಕೀಯಕ್ಕೆ ಎಳೆತಂದ ಬಿಜೆಪಿ| ಮಾಜಿ ಪ್ರಧಾನಿಗೂ ಆಹ್ವಾನ ನೀಡದ ರಾಜ್ಯಸರ್ಕಾರ Read More »










