ಏಷ್ಯಾಕಪ್ ಕ್ರಿಕೆಟ್| ಸೂಪರ್ ಓವರ್ ನಲ್ಲಿ ಲಂಕಾ ಗೆದ್ದ ಭಾರತ
ಸಮಗ್ರ ನ್ಯೂಸ್: ಅರ್ಷದೀಪ್ ಸಿಂಗ್ ಬುದ್ದಿವಂತಿಕೆಯ ಬೌಲಿಂಗ್ ನೆರವಿನಿಂದ ಭಾರತ ತಂಡ, ಸೂಪರ್ ಓವರ್ನಲ್ಲಿ ಶ್ರೀಲಂಕಾ ಎದುರು ರೋಚಕ ಗೆಲುವು ಪಡೆಯಿತು. ಆ ಮೂಲಕ ಏಷ್ಯಾ ಕಪ್ ಟೂರ್ನಿಯಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದಿರುವ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ, ಭಾನುವಾರ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯಕ್ಕೆ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇದಕ್ಕೂ ಮುನ್ನ ಭಾರತ ನೀಡಿದ್ದ 203 ರನ್ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ, ಪತುಮ್ ನಿಸಾಂಕ ಭರ್ಜರಿ ಶತಕದ ಬಲದಿಂದ ಗೆಲುವಿನ ಸನಿಹ […]
ಏಷ್ಯಾಕಪ್ ಕ್ರಿಕೆಟ್| ಸೂಪರ್ ಓವರ್ ನಲ್ಲಿ ಲಂಕಾ ಗೆದ್ದ ಭಾರತ Read More »










