ಧರ್ಮಸ್ಥಳ ಅತಿ ಕೆಟ್ಟ ಪ್ರದೇಶ, ಸರ್ಕಾರ ಅಲ್ಲಿ ರೆಡ್ ಅಲರ್ಟ್ ಘೋಷಿಸಲಿ – ಸುಭಾಷಿಣಿ ಅಲಿ
ಸಮಗ್ರ ನ್ಯೂಸ್: ಧರ್ಮಸ್ಥಳ ಅತಿ ಕೆಟ್ಟ ಸ್ಥಳವಾಗಿದೆ. ಸರ್ಕಾರ ಅಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಬೇಕು ಎಂದು ಮಾಜಿ ಸಂಸದೆ ಸುಭಾಷಿಣಿ ಅಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಉದ್ಯಾನವನದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ಬಳ್ಳಾರಿ ಮುಗಿಸಿದ್ದೇವೆ. ಹಾಸನ ಮುಗಿಸಿದ್ದೇವೆ. ಮುಂದೆ ಧರ್ಮಸ್ಥಳವನ್ನೂ ಸಹ ಮುಗಿಸುತ್ತೇವೆ ಎಂದು ನುಡಿದಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಹಾಸನದಲ್ಲಿ ಹೋರಾಟ ಮಾಡಿದ್ದೆವು. ನಮ್ಮ ಹೋರಾಟದ ಫಲವಾಗಿ ಪ್ರಜ್ವಲ್ ರೇವಣ್ಣಗೆ ಬೇಲ್ ಸಿಗದೇ, ಜೈಲ್ ಸೇರಿದ್ದಾರೆ. ಪ್ರಜ್ವಲ್ ರೇವಣ್ಣ ಜೈಲಲ್ಲೇ […]
ಧರ್ಮಸ್ಥಳ ಅತಿ ಕೆಟ್ಟ ಪ್ರದೇಶ, ಸರ್ಕಾರ ಅಲ್ಲಿ ರೆಡ್ ಅಲರ್ಟ್ ಘೋಷಿಸಲಿ – ಸುಭಾಷಿಣಿ ಅಲಿ Read More »










