ಫೆ.11 ಕೇಂದ್ರ ಗೃಹ ಸಚಿವ ದ.ಕ ಜಿಲ್ಲಾ ಪ್ರವಾಸ| ಸಚಿವರ ರೋಡ್ ಶೋ ರದ್ದು; ಕೋರ್ ಕಮಿಟಿ ಸಭೆಯಷ್ಟೇ
ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೆ.11 ರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಡ್ ಶೋ ವನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು, ಅಮಿತ್ ಶಾ ಅವರು ಪುತ್ತೂರಿನಿಂದ ಮಂಗಳೂರಿಗೆ ಬರುವ ಕಾರ್ಯಕ್ರಮದಲ್ಲಿ ಅರ್ಧ ಗಂಟೆ ವಿಳಂಬವಾಗಲಿದೆ. ಕತ್ತಲೆಯಾಗುವ ಕಾರಣ ಭದ್ರತಾ ದೃಷ್ಟಿಯಿಂದ ರೋಡ್ ಶೋ ರದ್ದುಪಡಿಸಲಾಗಿದೆ ಎಂದರು. ಅಲ್ಲದೆ ಅಮಿತ್ ಶಾ […]
ಫೆ.11 ಕೇಂದ್ರ ಗೃಹ ಸಚಿವ ದ.ಕ ಜಿಲ್ಲಾ ಪ್ರವಾಸ| ಸಚಿವರ ರೋಡ್ ಶೋ ರದ್ದು; ಕೋರ್ ಕಮಿಟಿ ಸಭೆಯಷ್ಟೇ Read More »










