ಚುನಾವಣಾ ಹಿನ್ನಲೆ| ಪೊಲೀಸರಿಂದಲೇ ಫೀಲ್ಡ್ ಗಿಳಿದು ಹಣ ವಸೂಲಿ| ರಕ್ಷಕರೇ ಭಕ್ಷಕರಾದ ಕಥೆ!!
ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪೊಲೀಸರ ಅಟ್ಟಹಾಸ ಎಲ್ಲೆ ಮೀರಿದೆ. ಆದರೆ ಚುನಾವಣೆ ಹೊತ್ತಿನಲ್ಲೇ ಮೂವರು ಪೊಲೀಸರು ಸಿಕ್ಕಿಬಿದ್ದಿದ್ದಾರೆ. ವ್ಯಕ್ತಿಯೊಬ್ಬರಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಪುಲಕೇಶಿ ನಗರ ಪೊಲೀಸರು ಸಿಕ್ಕಿಬಿದ್ದಿದ್ದಾರೆ. 3 ದಿನದ ತನಿಖೆಯಲ್ಲಿ ಬೆಂಗಳೂರು ಪೊಲೀಸರ ಬಂಡವಾಳ ಬಯಲಾಗಿದ್ದು, ಮೊನ್ನೆ ರಾತ್ರೋರಾತ್ರಿ ಸುಮಾರು 1 ಗಂಟೆಗೆ ಮೂವರು ಸಸ್ಪೆಂಡ್ ಆಗಿದ್ದಾರೆ. ರುಮಾನ್ ಪಾಷಾ ಪಿಎಸ್ಐ, ಲೇಪಾಕ್ಷಪ್ಪ ಹೆಡ್ ಕಾನ್ ಸ್ಟೇಬಲ್, ಲಕ್ಷಣ್ ಹೆಡ್ ಕಾನ್ಸ್ ಸ್ಟೇಬಲ್ ಈ ಮೂವರು ಪೊಲೀಸರು ರೈಸ್
ಚುನಾವಣಾ ಹಿನ್ನಲೆ| ಪೊಲೀಸರಿಂದಲೇ ಫೀಲ್ಡ್ ಗಿಳಿದು ಹಣ ವಸೂಲಿ| ರಕ್ಷಕರೇ ಭಕ್ಷಕರಾದ ಕಥೆ!! Read More »










